Kannada NewsKarnataka News

ಸಂತ್ರಸ್ಥರಿಗೆ ಹಾಲುಗ್ಗಿ ಉಣಿಸಿದ ಹುಕ್ಕೇರೀಶ

ಸಂತ್ರಸ್ಥರಿಗೆ ಹಾಲುಗ್ಗಿ ಉಣಿಸಿದ ಹುಕ್ಕೇರೀಶ

 

ಪ್ರಗತಿವಾಹಿನಿ ಸುದ್ದಿ, ಯಡೂರ : 

ಚಿಕ್ಕೋಡಿ ಸಮೀಪದ ಯಡೂರು ಸುಕ್ಷೇತ್ರದಲ್ಲಿ ತೆರೆಯಲಾದ ಗಂಜಿ ಕೇಂದ್ರಕ್ಕೆ ತೆರಳಿ, ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಸಾವಿರಾರು ಸಂತ್ರಸ್ತರಿಗೆ ಹಾಲುಗ್ಗಿ, ಅನ್ನ, ಸಾರು ಉಣಿಸಿ ಸಂತೈಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು, ಯಡೂರು ಸುಕ್ಷೇತ್ರ ಧಾರಾಕಾರ ಮಳೆಯಿಂದ ಪೂರ್ಣಪ್ರಮಾಣದಲ್ಲಿ ಜಲಾವೃತಗೊಂಡು ಸಾಕಷ್ಟು ಜನರಿಗೆ ತೊಂದರೆಯಾಗಿದೆ. ಶ್ರೀಶೈಲ ಜಗದ್ಗುರುಗಳ ಕೃಪೆ ಎಲ್ಲರ ಮೇಲೆ ಇದೆ.

Home add -Advt

ಎಲ್ಲ ಸಂತ್ರಸ್ಥರು ಸಮಾಧಾನದಿಂದ ಇದ್ದು ಭವಿಷ್ಯದ ಬಗ್ಗೆ ಕಾಳಜಿ ವಹಿಸಬೇಕೆಂದು ಶ್ರೀಗಳು ತಿಳಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button