Kannada NewsKarnataka NewsLatest

ವಿವಿಧ ಪಕ್ಷಗಳ ಮುಖಂಡರು ಬಿಜೆಪಿ ಸೇರ್ಪಡೆ

ಪ್ರಗತಿವಾಹಿನಿ ಸುದ್ದಿ, ಕಿತ್ತೂರು –  ಶಾಸಕ  ಮಹಾಂತೇಶ ದೊಡ್ಡಗೌಡರ ಉಪಸ್ಥಿತಿಯಲ್ಲಿ ಹಲವಾರು ಮುಖಂಡರು ವಿವಿಧ ಪಕ್ಷಗಳಿಂದ ಭಾರತೀಯ ಜನತಾಪಾರ್ಟಿ ಸೇರಿದರು.

ಸುರೇಶ ದೇವರಮನಿ, ಅಪ್ಪಣ್ಣ ಮುಸ್ಟಗಿ, ಮಹೇಶ ಬಡಿಗೇರ ನೇತೃತ್ವದಲ್ಲಿ ಬಿಜೆಪಿ ಪಕ್ಷ ಸೇರಿದರು.

Home add -Advt

ದೊಡ್ಡಗೌಡರ್ ಅವರ ಆಡಳಿತ ಮತ್ತು ಅಭಿರುದ್ದಿ ಕಾರ್ಯ ಮೆಚ್ಚಿ  ಬಿಜೆಪಿ ಸೇರುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಶಾಸಕರು ಹಾರ, ಶಾಲು ಹಾಕಿ ಪಕ್ಷಕ್ಕೆ ಸ್ವಾಗತಿಸಿದರು.

Related Articles

Back to top button