ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಇಲ್ಲಿಯ ಲಿಂಗರಾಜ್ ಕಾಲೇಜಿನ ವಿದ್ಯಾರ್ಥಿಯೊಬ್ಬ ತಿಲ್ಹಾರಿ ಡ್ಯಾಂ ನಲ್ಲಿ ನೀರುಪಾಲಾಗಿದ್ದಾನೆ.
ವಿನಯ ಸಂಜ ಕಾಂಬ್ಳೆ (18) ಎನ್ನುವ ವಿದ್ಯಾರ್ಥಿ ತನ್ನ ಮಿತ್ರರೊಂದಿಗೆ ಪಿಕ್ ನಿಕ್ ಗೆ ಹೋಗಿದ್ದ. ದುರದೃಷ್ಟವಶಾತ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದು, ಸಂಜೆ ಆತನ ಮೃತ ದೇಹ ಹೊರತೆಗೆಯಲಾಗಿದೆ.