Latest

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಅರ್ಥಪೂರ್ಣ ಸಂದೇಶ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –  ಕೊರೋನಾ ಹೆಮ್ಮಾರಿ ವಿಶ್ವವನ್ನೇ ನಡುಗಿಸಿದೆ. ಜನ ಕಂಗಾಲಾಗಿದ್ದಾರೆ. ಇನ್ನು 21 ದಿನ ಮನೆಯಿಂದ ಹೊರಗೆ ಬಾರದಂತೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ. ಇದು ಕೇವಲ ಮನವಿಯಲ್ಲ, ಕಟ್ಟಪ್ಪಣೆ ಕೂಡ. 
ಇಂತಹ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಅರ್ಥಪೂರ್ಣ ಸಂದೇಶ ಪ್ರಗತಿವಾಹಿನಿ ಓದುಗರಿಗಾಗಿ ನೀಡುತ್ತಿದ್ದೇವೆ….

Related Articles

Back to top button