Kannada NewsKarnataka NewsLatest

ಯೋಗಿ ಆದಿತ್ಯನಾಥ ಅವರನ್ನು ಬೆಳಗಾವಿಗೆ ಆಹ್ವಾನಿಸಿದ ಶಾಸಕ ಅಭಯ ಪಾಟೀಲ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಉತ್ತರ ಪ್ರದೇಶದ  ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕರಾದ ಅಭಯ ಪಾಟೀಲ ಲಕ್ನೋದಲ್ಲಿ ಮಂಗಳವಾರ ಬೆಟ್ಟಿಯಾಗಿ ಬರುವ ತಿಂಗಳು ಶಿವ ಚರಿತ್ರೆ ಉದ್ಘಾಟನೆಗೆ ಆಗಮಿಸುವಂತೆ ಆಹ್ವಾನಿಸಿದರು.

ಕರ್ನಾಟಕದ  ಮುಖ್ಯಮಂತ್ರಿಗಳು ಕೊಟ್ಟಿರುವ ಪತ್ರವನ್ನು ಯೋಗಿ ಅವರಿಗೆ ಕೊಟ್ಟು ಆಮಂತ್ರಿಸಿದರು.

Related Articles

ಈ ಸಂದರ್ಭದಲ್ಲಿ ಉತ್ತರ ಪ್ರದೇಶದ  ಸಾರಿಗೆ ಸಚಿವರಾದ ಶ್ರೀಯುತ ದಯಾಶಂಕರ ಸಿಂಗ್ ಉಪಸ್ಥಿತರಿದ್ದರು.

ಶಿವಚರಿತ್ರೆ ಉದ್ಘಾಟನೆ ಸನ್ನಿಹಿತ; ಲೋಕಾರ್ಪಣೆಗೆ ಯೋಗಿ ಆದಿತ್ಯನಾಥ ಅವರಿಗೆ ಆಹ್ವಾನ – ಅಭಯ ಪಾಟೀಲ

Home add -Advt

Related Articles

Back to top button