Kannada NewsKarnataka News

ಬೈಲಹೊಂಗಲ: ಕಲ್ಲಿನಿಂದ ಹೊಡೆದು ಮರ್ಡರ್

ಪ್ರಗತಿವಾಹಿನಿ ಸುದ್ದಿ, ಬೈಲಹೊಂಗಲ: ಇಲ್ಲಿಗೆ ಸಮೀಪದ ಆನಿಗೋಳದಲ್ಲಿ ಕಲ್ಲಿನಿಂದ ಹೊಡೆದು ವ್ಯಕ್ತಿಯನ್ನು ಮರ್ಡರ್ ಮಾಡಲಾಗಿದೆ.

ಮಂಜುನಾಥ ಸುಣಗಾರ

45 ವರ್ಷದ ಮಂಜುನಾಥ ಸುಣಗಾರ್ ಕೊಲೆಯಾದಾತ. 25 ಅಜಯ ಹಿರೇಮಠ ಕೊಲೆಗಾರ.

Home add -Advt

ಮಂಜುನಾಥ ಮತ್ತು ಅಜಯ ಕುಡಿದು ಜಗಳ ಮಾಡಿಕೊಂಡಿದ್ದರು. ಅದು ವಿಕೋಪಕ್ಕೆ ಹೋಗಿ ಅಜಯ ಕಲ್ಲಿನಿಂದ ಹೊಡೆದಿದ್ದಾನೆ. ತೀವ್ರ ಗಾಯಗೊಂಡ ಮಂಜುನಾಥ ಸಾವಿಗೀಡಾಗಿದ್ದಾನೆ.

ಅಜಯ ಹಿರೇಮಠ

ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

 

Related Articles

Back to top button