Kannada NewsKarnataka News

ಅಪ್ಪ, ಅಮ್ಮನ ಕಣ್ಣೆದುರೇ ಮಗನ ಬರ್ಬರ ಹತ್ಯೆ: ಕ್ಷುಲ್ಲಕ ಕಾರಣಕ್ಕೆ ಜೀವ ತೆತ್ತ ಯುವ ಮೆಕ್ಯಾನಿಕ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕ್ಷುಲ್ಲಕ ಕಾರಣಕ್ಕೆ ಯುವಕನೋರ್ವನನ್ನು ಬರ್ಬರವಾಗಿ ಹತ್ಯೆಗೈಯ್ಯಲಾಗಿದೆ.

ಖಾಸಬಾಗ್ ನಲ್ಲಿ ಗ್ಯಾರೇಜ್ ನಡೆಸುತ್ತಿದ್ದ ಮಹೇಶ್ ಕೊಲೆಯಾದಾತ. ರಿಫೇರಿಗೆ ಬಂದಿದ್ದ ಕಾರನ್ನು ಟ್ರೈಯಲ್ ರನ್ ಗೆ ಒಯ್ದಾಗ ಬೈಕ್ ಒಂದಕ್ಕೆ ಡಿಕ್ಕಿಯಾಗಿದೆ. ಈ ವೇಳೆ ಆರಂಭವಾದ ಜಗಳವೇ ಕೊಲೆಗೆ ಕಾರಣ. ಹರಿತವಾದ ಆಯುಧ, ಸೈಕಲ್ ಚೈನ್ ಗಳಿಂದ ಹೊಡೆದು ಕೊಲೆಗೈಯ್ಯಲಾಗಿದೆ.

ವಿಪರ್ಯಾಸವೆಂದರೆ ಘಟನೆಯ ವೇಳೆ ಮಹೇಶನ ಅಪ್ಪ,. ಅಮ್ಮ ಕೂಡ ಸ್ಥಳದಲ್ಲಿದ್ದರು. ಅವರ ಕಣ್ಣೆದುರೇ ಮರ್ಡರ್ ಮಾಡಲಾಗಿದೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಬೆಳಗಾವಿ: ವಿದ್ಯಾರ್ಥಿಗಳ ನಡುವೆ ಮಾರಾಮಾರಿ ಪ್ರಕರಣ; 15 ಎಂಬಿಬಿಎಸ್ ವಿದ್ಯಾರ್ಥಿಗಳ ವಿರುದ್ಧ FIR; ಕಾಲೇಜಿನಿಂದ ವಿದ್ಯಾರ್ಥಿಗಳ ಸಸ್ಪೆಂಡ್

ಶಿಕ್ಷಕಿ ಮೇಲೆ ಅತ್ಯಾಚಾರ; ಮತಾಂತರವಾಗಿ ಮದುವೆಯಾಗುವಂತೆ ಒತ್ತಾಯ

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button