Kannada NewsKarnataka News

ಅಪ್ಪ, ಅಮ್ಮನ ಕಣ್ಣೆದುರೇ ಮಗನ ಬರ್ಬರ ಹತ್ಯೆ: ಕ್ಷುಲ್ಲಕ ಕಾರಣಕ್ಕೆ ಜೀವ ತೆತ್ತ ಯುವ ಮೆಕ್ಯಾನಿಕ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕ್ಷುಲ್ಲಕ ಕಾರಣಕ್ಕೆ ಯುವಕನೋರ್ವನನ್ನು ಬರ್ಬರವಾಗಿ ಹತ್ಯೆಗೈಯ್ಯಲಾಗಿದೆ.

ಖಾಸಬಾಗ್ ನಲ್ಲಿ ಗ್ಯಾರೇಜ್ ನಡೆಸುತ್ತಿದ್ದ ಮಹೇಶ್ ಕೊಲೆಯಾದಾತ. ರಿಫೇರಿಗೆ ಬಂದಿದ್ದ ಕಾರನ್ನು ಟ್ರೈಯಲ್ ರನ್ ಗೆ ಒಯ್ದಾಗ ಬೈಕ್ ಒಂದಕ್ಕೆ ಡಿಕ್ಕಿಯಾಗಿದೆ. ಈ ವೇಳೆ ಆರಂಭವಾದ ಜಗಳವೇ ಕೊಲೆಗೆ ಕಾರಣ. ಹರಿತವಾದ ಆಯುಧ, ಸೈಕಲ್ ಚೈನ್ ಗಳಿಂದ ಹೊಡೆದು ಕೊಲೆಗೈಯ್ಯಲಾಗಿದೆ.

ವಿಪರ್ಯಾಸವೆಂದರೆ ಘಟನೆಯ ವೇಳೆ ಮಹೇಶನ ಅಪ್ಪ,. ಅಮ್ಮ ಕೂಡ ಸ್ಥಳದಲ್ಲಿದ್ದರು. ಅವರ ಕಣ್ಣೆದುರೇ ಮರ್ಡರ್ ಮಾಡಲಾಗಿದೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Home add -Advt

ಬೆಳಗಾವಿ: ವಿದ್ಯಾರ್ಥಿಗಳ ನಡುವೆ ಮಾರಾಮಾರಿ ಪ್ರಕರಣ; 15 ಎಂಬಿಬಿಎಸ್ ವಿದ್ಯಾರ್ಥಿಗಳ ವಿರುದ್ಧ FIR; ಕಾಲೇಜಿನಿಂದ ವಿದ್ಯಾರ್ಥಿಗಳ ಸಸ್ಪೆಂಡ್

ಶಿಕ್ಷಕಿ ಮೇಲೆ ಅತ್ಯಾಚಾರ; ಮತಾಂತರವಾಗಿ ಮದುವೆಯಾಗುವಂತೆ ಒತ್ತಾಯ

 

Related Articles

Back to top button