Latest

*ಆರೋಗ್ಯ ಸಚಿವರ ಮೇಲೆ ASIಯಿಂದಲೇ ಗುಂಡಿನ ದಾಳಿ*

ಪ್ರಗತಿವಾಹಿನಿ ಸುದ್ದಿ; ಭುವನೇಶ್ವರ್: ಓಡಿಶಾ ಆರೋಗ್ಯ ಸಚಿವ ನಬಾದಾಸ್ ಮೇಲೆ ಎ ಎಸ್ ಐ ಗುಂಡಿನ ದಾಳಿ ನಡೆಸಿರುವ ಘಟನೆ ಬ್ರಚ್ ರಾಜನಗರದಲ್ಲಿ ನಡೆದಿದೆ.

ಆರೋಗ್ಯ ಸಚಿವ ನಬಾದಾಸ್ ಮೇಲೆ ಎ ಎಸ್ ಐ ಗೋಪಾಲ್ ದಾಸ್ 4-5 ಸುತ್ತು ಗುಂಡಿನ ದಾಳಿ ನಡೆಸಿದ್ದಾರೆ. ಗುಂಡಿನದಾಳಿಯಿಂದ ಸಚಿವ ನಬಾದಾಸ್ ಅವರ ಎದೆಯಭಾಗದಲಿ ಗಂಭೀರ ಗಾಯಗಳಾಗಿದ್ದು, ಆರೋಗ್ಯ ಸಚಿವರ ಸ್ಥಿತಿ ಗಂಭೀರವಾಗಿದೆ.

ಗುಂಡಿನ ದಾಳಿ ನಡೆಸಿರುವ ಆರೋಪಿ ಎ ಎಸ್ ಐ ಗೋಪಾಲ್ ದಾಸ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

*ಬೆಳಗಾವಿ ಬಿಜೆಪಿ ಬಣ ರಾಜಕೀಯದ ಬಗ್ಗೆ ಅರುಣ್ ಸಿಂಗ್ ಹೇಳಿದ್ದೇನು?*

https://pragati.taskdun.com/belagavi-bjparun-singhreaction/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button