Kannada NewsLatest

ಬಾವಿಗೆ ಬಿದ್ದು ವೃದ್ಧನ ಸಾವು

ಪ್ರಗತಿವಾಹಿನಿ, ಬೈಲಹೊಂಗಲ: ಬೈಲಹೊಂಗಲ ತಾಲೂಕಿನ ಇಂಚಲ ಕ್ರಾಸ್ ನಲ್ಲಿ ವಯೋವೃದ್ಧರೊಬ್ಬರು ಆಯ ತಪ್ಪಿ ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ.

ಮುಗುಟಸಾಬ ಕಾಶಿಮಸಾಬ ದೇವಲಾಪುರ ( 70 ) ಮೃತಪಟ್ಟವರು. ಇವರು ಮಾನಸಿಕ ತೊಂದರೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಬೈಲಹೊಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗುರುಲಿಂಗಸ್ವಾಮಿ ಎಲ್ಲರ ಮನದಾಳದಲ್ಲಿ ಚಿರಸ್ಮರಣೀಯ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

https://pragati.taskdun.com/latest/gurulingaswamydeathcm-basavaraj-bommai/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button