Kannada NewsKarnataka NewsLatest
ಸಮುದಾಯದ ಕೆಲಸಗಳನ್ನು ಮಾಡಿಕೊಟ್ಟಾಗ ಜೀವನದಲ್ಲಿ ನೆಮ್ಮದಿ – ಲಕ್ಷ್ಮಿ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕ್ಷೇತ್ರದ ಜನರು ಮತ್ತು ದೇವರ ಆಶಿರ್ವಾದದಿಂದಾಗಿ ನಾನು ಶಾಸಕಿಯಾಗಿ ಕ್ಷೇತ್ರದ ಕಾರ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದೇನೆ. ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳಿಗೆ ಜನರ ಸ್ಫೂರ್ತಿಯೇ ಕಾರಣ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಹೇಳಿದರು.


ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ದೇವಸ್ಥಾನದ ಕಮೀಟಿಯವರು, ನಾಗೇಶ ದೇಸಾಯಿ, ಈರಪ್ಪ ಸುಳೇಭಾವಿ, ಬಸು ದೇಸಾಯಿ, ಸಂಜಯ ಕಾಮತ್, ಗುರುನಾಥ ಅಸ್ಟೆಕರ್, ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.