Belagavi NewsBelgaum NewsKannada NewsKarnataka News

*ಮೈಸೂರು ದಸರಾ ಕವಿಗೋಷ್ಠಿಗೆ ರಾಜೇಶ್ವರಿ ಹೆಗಡೆ ಆಯ್ಕೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :  ಬೆಳಗಾವಿ/ ಶಿಕ್ಷಣ ಇಲಾಖೆ ನಿವೃತ್ತ ಅಧೀಕ್ಷಕಿ ರಾಜೇಶ್ವರಿ ಎಸ್ ಹೆಗಡೆ ಮೈಸೂರು ದಸರಾ  ಪ್ರಧಾನ ಕವಿಗೋಷ್ಠಿಗೆ ಆಯ್ಕೆಯಾಗಿದ್ದಾರೆ.

ಈ ಕುರಿತು ಅವರಿಗೆ ಆಯೋಜಕರಿಂದ ಮಾಹಿತಿ ಬಂದಿದ್ದು, ಸೆ.24ರಂದು ನಡೆಯಲಿರುವ ಕವಿಗೋಷ್ಠಿಯಲ್ಲಿ ಅವರು ತಮ್ಮ  ಕವನ ವಾಚಿಸಲಿದ್ದಾರೆ.

Home add -Advt

Related Articles

Back to top button