Latest

ವಿಜಯಕರ್ನಾಟಕ ನೂತನ ಸಂಪಾದಕರಾಗಿ ಸುದರ್ಶನ್ ಚನ್ನಂಗಿಹಳ್ಳಿ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ವಿಜಯ ಕರ್ನಾಟಕದ ನೂತನ ಸಂಪಾದಕರಾಗಿ ಸುದರ್ಶನ ಚನ್ನಂಗಿಹಳ್ಳಿ ನೇಮಕವಾಗಿದ್ದಾರೆ.

ಹರಿಪ್ರಕಾಶ ಕೋಣೆಮನೆ ರಾಜಿನಾಮೆಯಿಂದ ತೆರವಾದ ಸ್ಥಾನಕ್ಕೆ ಸುದರ್ಶನ ನೇಮಕವಾಗಿದ್ದಾರೆ.

ಸುದರ್ಶನ ವಿಜಯ ಕರ್ನಾಟಕದ ಬೆಂಗಳೂರು ಬ್ಯೂರೋ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸುತ್ತಿದ್ದರು.

ಕನ್ನಡ ಮಾಧ್ಯಮಲೋಕದಲ್ಲಿ ಮತ್ತೊಂದು ಬಿರುಗಾಳಿ; ವಿಜಯಕರ್ನಾಟಕಕ್ಕೆ ಹರಿಪ್ರಕಾಶ ಕೋಣೆಮನೆ ರಾಜಿನಾಮೆ; ಕನ್ನಡಕ್ಕೆ ಮತ್ತೆ 3 ಚಾನೆಲ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button