Kannada NewsLatest

ನಾಳೆ 11 ಗಂಟೆವರೆಗೆ ವಾಹನ ಸಂಚಾರ ಮಾರ್ಗ ಬದಲಾವಣೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ಬೆಳಗಾವಿಗೆ ನಾಳೆ, ಗುರುವಾರ ರಾಜ್ಯಪಾಲರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ರಸ್ತೆ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ.

ಬೆಳಗ್ಗೆ 11 ಗಂಟೆಯವರೆಗೆ ಖಾನಾಪುರ ಕಡೆಯಿಂದ ಬರುವ ವಾಹನಗಳಿಗೆ 3 ನೇ ರೈಲ್ವೆ ಗೇಟ್ ಮೂಲಕ ಪ್ರವೇಶ ನೀಡಲಾಗುವುದು.

ನಗರದಿಂದ ಖಾನಾಪುರ ಕಡೆ ಹೋಗುವವರು ಕಾಂಗ್ರೆಸ್ ರಸ್ತೆ ಮೂಲಕ ಹೋಗಬೇಕು.

Home add -Advt

11 ಗಂಟೆಯ ನಂತರ ಈಗಿನಂತೆ, ಅಂದರೆ ಖಾನಾಪುರ ಕಡೆಯಿಂದ ಬರುವವರು ಕಾಂಗ್ರೆಸ್ ರಸ್ತೆ ಮೂಲಕ ಹಾಗೂ ಖಾನಾಪುರ ಕಡೆ ಹೋಗುವವರು ರೈಲ್ವೆ ಓವರ್ ಬ್ರಿಜ್ ಮೂಲಕ ಹೋಗಬೇಕು.

Related Articles

Back to top button