Belagavi NewsBelgaum NewsKannada NewsKarnataka News

*ಬೆಳಗಾವಿ ಪಾಲಿಕೆ ಆಯುಕ್ತರಾಗಿ ಅಶೋಕ ದುಡಗುಂಟಿ ಅಧಿಕಾರ ಸ್ವೀಕಾರ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಲೋಕಸಭಾ ಚುನಾವಣೆಯ ನಿಮಿತ್ತ ರಾಯಚೂರಿಗೆ ವರ್ಗಾವಣೆಯಾಗಿದ್ದ ಅಶೋಕ ದುಡಗುಂಟಿ ಗುರುವಾರ ಮತ್ತೆ ಬೆಳಗಾವಿ ಮಹಾನಗರ ಪಾಲಿಕೆಯ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದರು.

ಪಾಲಿಕೆಯ ಅಧಿಕಾರಿಗಳಾದ ಲಕ್ಷ್ಮೀ ಸುಳಗೇಕರ, ಸಂಜೀವ ನಾಂದ್ರೆ, ಈರಣ್ಣಾ ಚಂದರಗಿ ಸೇರಿದಂತೆ ಇನ್ನಿತರರು ದುಡಗುಂಟಿ ಅವರಿಗೆ ಸ್ವಾಗತಿಸಿದರು.

Home add -Advt

Related Articles

Back to top button