Kannada NewsKarnataka NewsNationalPolitics
*ಯುದ್ಧಲ್ಲಿ ಐಎನ್ಎಸ್ ವಿಕ್ರಾಂತ ರಣಾರ್ಭಟ: ಪತರುಗುಟ್ಟಿದ ಪಾಕಿಸ್ತಾನ*

ಪ್ರಗತಿವಾಹಿನಿ ಸುದ್ದಿ: ಕಳೆದ ಹಲವು ದಿನಗಳಿಂದ ನಡೆಯುತ್ತಿರುವ ಭಾರತ ಪಾಕಿಸ್ತಾನ ಯುದ್ಧಕ್ಕೆ ಇದೆ ಮೊದಲ ಬಾರಿಗೆ ಐಎನ್ಎಸ್ ವಿಕ್ರಾಂತ್ ಎಂಟ್ರಿಕೊಟ್ಟಿದ್ದು, ಗುರುವಾರ ತಡರಾತ್ರಿ ಭಾರತದ ಸೇನೆ ಕರಾಚಿ ಬಂದರನ್ನು ಉಡಾಯಿಸಿದೆ. ಈ ದಾಳಿಯಿಂದಾಗಿ ಪಾಕಿಸ್ತಾನ ಪತರುಗುಟ್ಟಿ ಹೋಗಿದೆ.
ಪಾಕಿಸ್ತಾನದ ಪ್ರಮುಖ ವಾಣಿಜ್ಯ ಕೇಂದ್ರವೂ ಆಗಿರುವ ಕರಾಚಿಯು ಪ್ರಮುಖ ನೌಕಾನೆಲೆಯೂ ಆಗಿದೆ. ಈ ಹೊಡೆತದಿಂದಾಗಿ ಪಾಕಿಸ್ತಾನದ ವಾಣಿಜ್ಯಾತ್ಮಕ ವ್ಯವಹಾರದ ಮೇಲೆ ಭಾರೀ ನಕರಾತ್ಮಕಪ ಪರಿಣಾಮ ಉಂಟಾಗಿದೆ.
ಐಎನ್ಎಸ್ ವಿಕ್ರಾಂತ್ ಭಾರತದ ನೌಕಾಪಡೆಯಲ್ಲಿರುವ ಪ್ರಮುಖ ಯುದ್ಧ ನೌಕೆಯಾಗಿದ್ದು, ಭಾರತವು ಇದನ್ನು ಪಾಕಿಸ್ತಾನದ ವಿರುದ್ಧ ಕಾರ್ಯಾಚರಣೆಯಲ್ಲಿ ಸಮರ್ಥವಾಗಿ ಬಳಸಿಕೊಳ್ಳುತ್ತಿದೆ.