Latest

ಕುಣಿಯುತ್ತಲೇ ಉರುಳಿ ಬಿದ್ದು ಸಾವನ್ನಪ್ಪಿದ ಯಕ್ಷಗಾನ ಕಲಾವಿದ

 

ಪ್ರಗತಿವಾಹಿನಿ ಸುದ್ದಿ, ಬೈಂದೂರು

ಪ್ರಸಿದ್ದ ಯಕ್ಷಗಾನ ಕಲಾವಿದ
ಹುಡುಗೋಡು ಚಂದ್ರಹಾಸ ಬೈಂದೂರಿನ ಹತ್ತಿರ ಭೀಷ್ಮವಿಜಯದ ಸಾಲ್ವನ ಪಾತ್ರದಲ್ಲಿ ರಂಗದಲ್ಲಿರುವಾಗಲೇ ಕುಸಿದು ಬಿದ್ದು ಸಾವನ್ನಪ್ಪಿದರು. ಪುಂಡುವೇಶದಲ್ಲಿ ಚಂದ್ರಹಾಸ ಸಾಕಷ್ಟು ಹೆಸರು ಮಾಡಿದ್ದರು.

Home add -Advt

 

Related Articles

Back to top button