Latest

ಬೆಂಗಳೂರು ದಕ್ಷಿಣಕ್ಕೆ ತೇಜಸ್ವಿ ಸೂರ್ಯ ಫೈನಲ್; ಗ್ರಾಮೀಣ ಅಶ್ವತ್ಱನಾರಾಯಣ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು

ಭಾರೀ ಕುತೂಹಲ ಕೆರಳಿಸಿದ್ದ ಬೆಂಗಳೂರಿನ ಎರಡು ಕ್ಷೇತ್ರಗಳಿಗೆ ಬಿಜೆಪಿ ಅಚ್ಛರಿಯ ಹೆಸರುಗಳನ್ನು ಘೋಷಿಸಿದೆ. 

ಕೊನೆಗೂ ಬೆಂಗಳೂರು ದಕ್ಷಿಣಕ್ಕೆ ತೆಜಸ್ವಿ ಸೂರ್ಯ ಹೆಸರನ್ನು ಬಿಜೆಪಿ ಅಂತಿಮಗೊಳಿಸಿದೆ. ತೇಜಸ್ವಿನಿಯೋ ತೇಜಸ್ವಿಯೋ ಎನ್ನುವ ಗೊಂದಲಕ್ಕೆ ತೆರೆಬಿದ್ದಿದೆ.

ಹಾಗೆಯೇ, ಬೆಂಗಳೂರು ಗ್ರಾಮಾಂತರಕ್ಕೆ ಯೋಗೀಶ್ವರ ಮತ್ತು ನಿಶಾ ಯೋಗೀಶ್ವರ ಹೆಸರು ಕೇಳಿ ಬಂದಿತ್ತಾದರೂ ಅಂತಿಮವಾಗಿ ಅಶ್ವತ್ಥನಾರಾಯಣ ಅವರನ್ನು ಕಣಕ್ಕಿಳಿಸಿದೆ. 

Home add -Advt

Related Articles

Back to top button