ಪ್ರಗತಿವಾಹಿನಿ ಸುದ್ದಿ, ಬೆಳಗಾವಿ ಬೆಳಗಾವಿ ಅಧಿವೇಶನದಲ್ಲಿ ಪಾಲ್ಗೊಂಡಿರುವ ಶಾಸಕಿ ಅನಿತಾ ಕುಮಾರಸ್ವಾಮಿ ಶುಕ್ರವಾರ ಮುಂಜಾನೆ ಕೊಲ್ಹಾಪುರಕ್ಕೆ ತೆರಳಿ ಶಕ್ತಿ ದೇವತೆ ಶ್ರೀ ಮಹಾಲಕ್ಷ್ಮೀ ದರ್ಶನ ಪಡೆದರು. ನಂತರ ವಿಧಾನಸಭೆಗೆ ಬಂದು ಕಲಾಪದಲ್ಲಿ ಪಾಲ್ಗೊಂಡರು.