Latest

ಕೊಲ್ಲಾಪುರ ಮಹಾಲಕ್ಷ್ಮಿಗೆ ಬಾಗಿನ ಅರ್ಪಿಸಿದ ಅನಿತಾ ಕುಮಾರಸ್ವಾಮಿ

   ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬೆಳಗಾವಿ ಅಧಿವೇಶನದಲ್ಲಿ ಪಾಲ್ಗೊಂಡಿರುವ ಶಾಸಕಿ ಅನಿತಾ ಕುಮಾರಸ್ವಾಮಿ ಶುಕ್ರವಾರ ಮುಂಜಾನೆ ಕೊಲ್ಹಾಪುರಕ್ಕೆ ತೆರಳಿ ಶಕ್ತಿ ದೇವತೆ
ಶ್ರೀ ಮಹಾಲಕ್ಷ್ಮೀ ದರ್ಶನ ಪಡೆದರು. ನಂತರ ವಿಧಾನಸಭೆಗೆ ಬಂದು ಕಲಾಪದಲ್ಲಿ ಪಾಲ್ಗೊಂಡರು.

Related Articles

Back to top button