

ಪ್ರಗತಿವಾಹಿನಿ ಸುದ್ದಿ, ನವದೆಹಲಿಕೇಂದ್ರದ ನೂತನ ಸಚಿವರಾಗಿ ನೇಮಕಗೊಂಡಿರುವ ಬೆಳಗಾವಿ ಸಂಸದ ಸುರೇಶ ಅಂಗಡಿಗೆ ಶುಕ್ರವಾರ ಇಡೀ ದಿನ ಗಣ್ಯಾತಿಗಣ್ಯರು, ಬೆಳಗಾವಿಯಿಂದ ಹೋಗಿರುವ ಪಕ್ಷದ ಪದಾಧಿಕಾರಿಗಳು ಶುಭಾಷಯ ಕೋರಿದರು. ರೈಲ್ವೆ ಖಾತಿ ರಾಜ್ಯ ಸಚಿವರಾಗಿ ನೇಮಕಗೊಂಡಿರುವ ಸುರೇಶ ಅಂಗಡಿ, ರೈಲ್ವೆ ಖಾತೆ ಸಂಪುಟ ದರ್ಜೆ ಸಚಿವ ಪಿಯೂಷ್ ಗೋಯಲ್ ಅವರನ್ನೂ ಭೇಟಿ ಮಾಡಿ ಚರ್ಚಿಸಿದರು. ಇಂದು ಸಂಜೆ ನೂತನ ಸಚಿವ ಸಂಪುಟದ ಮೊದಲ ಸಭೆ ನಡೆಯಲಿದೆ.

Read Next
Politics
12 hours ago
*ಸಚಿವ ನಾಗೇಂದ್ರಗೆ ಬಿಗ್ ರಿಲೀಫ್*
Kannada News
13 hours ago
*ಶ್ರಾವಣಕ್ಕೂ ಮುನ್ನ ಇಳಿಕೆಯಾದ ಚಿನ್ನ*
9 hours ago
*ಗ್ರಾಮೀಣ ಪ್ರದೇಶಗಳಲ್ಲಿ ವೃತ್ತಿ ರಂಗಭೂಮಿ ಇನ್ನೂ ಜೀವಂತವಾಗಿದೆ: ಕೆ.ಎಂ. ಜಾನಕಿ*
9 hours ago
*ಸ್ಟಾರ್ ಹೋಟೆಲ್ ನಲ್ಲಿ ಇಬ್ಬರು ಮಕ್ಕಳನ್ನು ಹತ್ಯೆಗೈದು ಆತ್ಮಹತ್ಯೆಗೆ ಯತ್ನಿಸಿದ ತಂದೆ*
10 hours ago
*ಬೆಳಗಾವಿಯ ‘ಪ್ರಯತ್ನ’ ಸಂಘಟನೆಯಿಂದ ಖಾನಾಪುರದ ಸರ್ಕಾರಿ ಪಿಯು ಕಾಲೇಜಿಗೆ 39 ಡೆಸ್ಕ್ ದೇಣಿಗೆ*
10 hours ago
*ರಾಜ್ಯ ಸರ್ಕಾರದ ಎಕ್ಸ್ ಪೈರಿ ಸಮೀಪಿಸುತ್ತಿದೆ: ಶಾಸಕ ಅಭಯ ಪಾಟೀಲ್*
10 hours ago
*ರಾಜ್ಯದಲ್ಲಿ ಬರ ಘೋಷಿಸಿ ಎಕರೆಗೆ 50 ಸಾವಿರ ಪರಿಹಾರ ನೀಡಬೇಕು: ಎನ್. ರವಿಕುಮಾರ್ ಆಗ್ರಹ*
12 hours ago
*ಸಚಿವ ನಾಗೇಂದ್ರಗೆ ಬಿಗ್ ರಿಲೀಫ್*
13 hours ago
*ಶ್ರಾವಣಕ್ಕೂ ಮುನ್ನ ಇಳಿಕೆಯಾದ ಚಿನ್ನ*
13 hours ago
*ಪತ್ನಿಯ ಸಾವಿನ ಬಳಿಕ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸುತ್ತಿದ್ದ ಪತಿಯು ಸಾವು*
13 hours ago
*ಯುವತಿಯರೇ ಹುಷಾರ್! ಬಾಯ್ಫ್ರೆಂಡ್ ಫಾರ್ ರೆಂಟ್: ಜಾಹೀರಾತು ನೋಡಿ ಮರುಳಾಗಬೇಡಿ*
14 hours ago




