Latest

ಭಿನ್ನಮತ ಪಕ್ಷದೊಳಗಿನ ಚರ್ಚೆಯಿಂದ ಶಮನ -ಸತೀಶ್ ವಿಶ್ವಾಸ

 

 

      ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಭಿನ್ನಮತ ಪಕ್ಷದೊಳಗಿನ ಚರ್ಚೆಯಿಂದ ಶಮನಗೊಳ್ಳಲಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Home add -Advt

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಸಭೆ ನಡೆಸಲು ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ನಿನ್ನೆ ಬೆಂಗಳೂರಿನಲ್ಲಿ ರಾತ್ರಿಯೆಲ್ಲ ಸಭೆ ನಡೆಸಲಾಗಿದ. ಅದರಲ್ಲಿ ಎಲ್ಲವನ್ನೂ ಚರ್ಚಿಸಲಾಗಿದೆ. ಖಾತೆಗಳ ಬಗ್ಗೂ ಚರ್ಚಿಸಲಾಗಿದೆ. ಯಾರೂ ಪಕ್ಷ ಬಿಟ್ಟು ಹೋಗಿಲ್ಲ. ಹೋಗುವುದೂ ಇಲ್ಲ. ಎಲ್ಲವನ್ನೂ ಚರ್ಚಿಸಿ ಸರಿಮಾಡಲಾಗುವುದು ಎಂದು ಅವರು ಹೇಳಿದರು. ಬಿಜೆಪಿಯಾವರು ಸರಕಾರ ಬಂದಾಗಿನಿಂದಲೂ ಆಪರೇಶನ್ ಮಾಡಲು ಪ್ರಯತ್ನ ನಡೆಸುತ್ತಲೇ ಇದ್ದಾರೆ. ಆದರೆ ಅದೆಲ್ಲ ಆಗುವುದಿಲ್ಲ ಎಂದರು ಅವರು.

Related Articles

Back to top button