Latest

ಇಂದು ಪುತ್ಥಳಿಗಳಿಗೆ ಸತೀಶ್ ಮಾಲಾರ್ಪಣೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ನೂತನ ಸಚಿವ ಸತೀಶ್ ಜಾರಕಿಹೊಳಿ ಸೋಮವಾರ ರಾತ್ರಿ ಬೆಳಗಾವಿಗೆ ಆಗಮಿಸಿದ್ದಾರೆ.

ಕಿತ್ತೂರಿನಲ್ಲಿ ಚನ್ನಮ್ಮ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಬೆಳಗಾವಿಗೆ ಆಗಮಿಸಿದರು.

Home add -Advt

 

 

ಮಂಗಳವಾರ ಬೆಳಗಾವಿಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಅವರು ಪಾಲ್ಗೊಳ್ಳುವರು.

ಬೆಳಗ್ಗೆ 10 ಗಂಟೆಗೆ ಚನ್ನಮ್ಮ ವೃತ್ತದಲ್ಲಿ ಚನ್ನಮ್ಮ ಪುತ್ಥಳಿಗೆ, 10.15ಕ್ಕೆ ಅಂಬೇಡ್ಕರ್ ಪುತ್ಥಳಿಗೆ 10.30ಕ್ಕೆ ಬಸವೇಶ್ವರ ಪುತ್ಥಳಿಗೆ, 10.45ಕ್ಕೆ ಶಿವಾಜಿ ಪುತ್ಥಳಿ ಗೆ ಅವರು ಮಾಲಾರ್ಪಣೆ ಮಾಡುವರು.

ನಂತರ ಗೋಗಟೆ ವೃತ್ತದಲ್ಲಿ ನಡೆಯಲಿರುವ ನೂತನ ರಸ್ತೆ ಮೇಲ್ಸೆತುವೆ ಲೋಕಾರ್ಪಣೆ ಕಾರ್ಯಕ್ರಮ ದಲ್ಲಿ ಸತೀಶ್ ಪಾಲ್ಗೊಳ್ಳುವರು.

 

Related Articles

Back to top button