Latest

ಘಟಪ್ರಭ ಬಳಿ ಮಿನಿ ಬಸ್ ಪಲ್ಟಿ: 30 ಜನರಿಗೆ ಗಾಯ

 

 

    ಪ್ರಗತಿವಾಹಿನಿ ಸುದ್ದಿ, ಘಟಪ್ರಭ

ಘಟಪ್ರಭದಿಂದ ಗೋಕಾಕಕ್ಕೆ ಹೋಗುತ್ತಿದ್ದ ಖಾಸಗಿ ಲಕ್ಷುರಿ ಮಿನಿ ಬಸ್ ಬೆಳಿಗ್ಗೆ 10:30ಕ್ಕೆ ಘಟಪ್ರಭ ಸಕ್ಕರೆ ಕಾರ್ಖಾನೆ ಸಮೀಪ ಪಲ್ಟಿಯಾಗಿ 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

Home add -Advt

 ಕರಿ ಅಮ್ಮ ದೇವರ ಗುಡಿಯ ಹತ್ತಿರ ಈ ಘಟನೆ ನಡೆದಿದೆ. ವಾಹನದಲ್ಲಿದ್ದ ಬಹುತೇಕ ಜನರಿಗೆ ಸಣ್ಣ ಪುಟ್ಟ ಗಾಯವಾಗಿದ್ದು ಎಲ್ಲರನ್ನೂ ಗೋಕಾಕ ಖಾಸಗಿ ಆಸ್ಪತ್ರೆ ದಾಖಲಿಸಲಾಗಿದೆ. ಘಟಪ್ರಭ ಪೋಲಿಸರು ಪರಿಶೀಲನೆ ನಡೆಸುತ್ತಿದ್ದಾರೆ.

Related Articles

Back to top button