Latest

ಥೈವಾನ್ ಉದ್ಯಮಿಗಳೊಂದಿಗೆ ಡಾ.ಜಿ.ಪರಮೇಶ್ವರ ಚರ್ಚೆ

  ಪ್ರಗತಿವಾಹಿನಿ ಸುದ್ದಿ, ಬೆಂಗಳೂರು

ಥೈವಾನ್‌ ದೇಶದ ಪ್ರತಿನಿಧಿಗಳಾದ ಉದ್ಯಮಿ ಜೆರ್ರಿ ಯಿ, ಕಿರುಬ ಕರಣ್, ವೈನೆ ಲೈಂಗ್ ಅವರು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಅವರನ್ನು ಬಾನುವಾರ ಸದಾಶಿವನಗರ ಬಿಡಿಎ ಕಚೇರಿಯಲ್ಲಿ ಭೇಟಿ ಮಾಡಿ ಕೈಗಾರಿಕೆ ಹೂಡಿಕೆ ಸಂಬಂಧ ಚರ್ಚೆ ನಡೆಸಿದರು.

Related Articles

Back to top button