Latest

ನಿಪ್ಪಾಣಿ ಸಾಹಿತ್ಯ ಸಮ್ಮೇಳನ 24ಕ್ಕೆ ಮುಂದೂಡಿಕೆ

    ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ

ಬೆನಾಡಿಯಲ್ಲಿ ಮಂಗಳವಾರ ನಡೆಯಬೇಕಿದ್ದ ನಿಪ್ಪಾಣಿ ತಾಲೂಕು ಮೊದಲ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಗುರುವಾರ (ಜ.24)ಕ್ಕೆ ಮುಂದೂಡಲಾಗಿದೆ.

ತುಮಕೂರಿನ ಡಾ.ಶಿವಕುಮಾರ ಸ್ವಾಮಿಗಳ ನಿಧನದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ 3 ದಿನಗಳ ಶೋಕಾಚರಣೆ ಘೋಷಿಸಿದ್ದರಿಂದ ಸಮ್ಮೇಳನವನ್ನು ಮುಂದೂಡಲಾಗಿದೆ  ಎಂದು ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷೆ ವಿದ್ಯಾವತಿ ಜನವಾಡೆ ಮತ್ತು ತಹಸಿಲ್ದಾರ ಎಂ.ಎಸ್.ಬಣಸಿ ತಿಳಿಸಿದ್ದಾರೆ.

 

Home add -Advt

Related Articles

Back to top button