Latest

ಭಾನುವಾರ ಬೆಳಗಾವಿಯಲ್ಲಿ ಮತದಾನ ಜಾಗೃತಿ ಸಮಾವೇಶ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಭಾನುವಾರ  ಸಂಜೆ 6 ಘಂಟೆಗೆ ಬೆಳಗಾವಿಯ ಚಿಂದೋಡಿ ಲೀಲಾ ರಂಗಮಂದಿರದಲ್ಲಿ ಸಮರ್ಥ ಭಾರತ ಬೆಳಗಾವಿ  ಮತದಾನ ಜಾಗೃತಿ ಸಮಾವೇಶ ಆಯೋಜಿಸಿದೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಉತ್ತರ ಪ್ರಾಂತ ಸಹ ಬೌದ್ಧಿಕ ಪ್ರಮುಖ ರವೀಂದ್ರ ಈ ಕಾರ್ಯಕ್ರಮದಲ್ಲಿ ಮಾತನಾಡಲಿದ್ದಾರೆ. 

Related Articles

Back to top button