Latest

ವಿಕಲಚೇತನರ ಅಹೋರಾತ್ರಿ ಧರಣಿ

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

Home add -Advt

ವಿವಿಧ ಬೆಡಿಕೆಗಳನ್ನು ಮುಂದಿಟ್ಟು ವಕಲಚೇತನರು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸಿದ್ದಾರೆ. ಕೊರೆಯುವ ಚಳಿಯಲ್ಲಿಯೇ ಮಹಿಳೆಯರು, ಮಕ್ಕಳು ಅಲ್ಲಿಯೇ ಮಲಗಿದ್ದು, ಮನಕರಗುವಂತಿದೆ.

Related Articles

Back to top button