Kannada NewsLatest

ಸುರೇಶ ಅಂಗಡಿಗೆ ಮೋದಿ ಸರಕಾರದಲ್ಲಿ ಸ್ಥಾನ?

ಪ್ರಗತಿವಾಹಿನಿ ಸುದ್ದಿ, ನವದೆಹಲಿ

ಬೆಳಗಾವಿ ಸಂಸದ ಸುರೇಶ ಅಂಗಡಿ ಕೇಂದ್ರಮೋದಿ ಸರಕಾರದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಹೆಚ್ಚಾಗಿದೆ. 

Home add -Advt

ಉನ್ನತ ಮೂಲಗಳ ಪ್ರಕಾರ ಅಂಗಡಿಗೆ ಇಂದು ಬೆಳಗ್ಗೆ ಪ್ರಧಾನಿ ಕಾರ್ಯಾಲಯದಿಂದ ಕರೆ ಬಂದಿದೆ. ರಾಜ್ಯದಿಂದ ಮೂವರು ಸಚಿವರಾಗುವ ಸಾಧ್ಯತೆ ಇದ್ದು, ಅವರಲ್ಲಿ ಸುರೇಶ ಅಂಗಡಿ ಲಿಂಗಾಯತ ಕೋಟಾದಡಿ ಸ್ಥಾನ ಪಡೆಯಬಹುದು. 

ಈ ಸಂಬಂಧ ಪ್ರಗತಿವಾಹಿನಿ ಮೇ 23ರಂದೆ ವರದಿ ಪ್ರಕಟಿಸಿತ್ತು. 

ಓದಿ – ಸುರೇಶ ಅಂಗಡಿ ಮಂತ್ರಿಯಾಗ್ತಾರಾ?

Related Articles

Back to top button