Latest

ಹುತಾತ್ಮ ಯೋಧನ ಕುಟುಂಬಕ್ಕೆ ಜಿಪಂ ಸದಸ್ಯರ ತಿಂಗಳ ಗೌರವ ಧನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ಹುತಾತ್ಮ ಯೋಧ ಮಂಡ್ಯದ ಗುರು ಕುಟುಂಬಕ್ಕೆ ತಮ್ಮ ಒಂದು ತಿಂಗಳ ಗೌರವ ಧನ ನೀಡಲು ಬೆಳಗಾವಿಯ ಜಿಲ್ಲಾಪಂಚಾಯಿತಿ ಸದಸ್ಯರು ನಿರ್ಧರಿಸಿದ್ದಾರೆ.

ಸೋಮವಾರ ನಡೆದ ಜಿಪಂ ಸಾಮಾನ್ಯ ಸಭೆಯಲ್ಲಿ ಸದಸ್ಯರೊಬ್ಬರ ಪ್ರಸ್ತಾಪಕ್ಕೆ ಎಲ್ಲ ಸದಸ್ಯರೂ ಒಪ್ಪಿಗೆ ಸೂಚಿಸಿದರು.

ತಲಾ 5 ಸಾವಿರ ರೂ.ಗಳಂತೆ 90 ಸದಸ್ಯರ ಗೌರವಧನವನ್ನು ಯೋಧರ ಕುಟುಂಬಕ್ಕೆ ಕಳಿಸಲಾಗುವುದು.

Home add -Advt

Related Articles

Back to top button