Kannada NewsKarnataka News
ಸಿಎಂ ಪರಿಹಾರ ನಿಧಿಯಿಂದ 7.15 ಲಕ್ಷ ರೂ. ಮಂಜೂರು ಮಾಡಿಸಿದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ- ವಿವಿಧ ಖಾಯಿಲೆಗಳಿಂದ ಬಳಲುತ್ತಿರುವ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ 14 ಜನರಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಒಟ್ಟೂ 7.15 ಲಕ್ಷ ರೂ. ಮಂಜೂರು ಮಾಡಿಸಿದ್ದಾರೆ.

ಈ ಸಂದರ್ಭದಲ್ಲಿ ಫಲಾನುಭವಿಗಳು, ಚನ್ನರಾಜ ಹಟ್ಟಿಹೊಳಿ, ಮೃಣಾಲ ಹೆಬ್ಬಾಳಕರ್, ಯುವರಾಜ ಕದಂ ಮೊದಲಾದವರು ಇದ್ದರು.
ಫಲಾನುಭವಿಗಳ ಮಾಹಿತಿ -
1. ಶಾಂತಾ ಶಂಕರ ದೊನ್ಯಾನ್ನವರ ಸಾ|| ವಾಘವಾಡೆ.
2. ಲಕ್ಷ್ಮೀ ಅಡಿವೆಪ್ಪ ರಾಗಿಪಾಟೀಲ ಸಾ|| ತಾರಿಹಾಳ.
3. ಪ್ರೀತಿ ಪ್ರಕಾಶ ಕಡ್ಯಾಗೋಳ ಸಾ|| ಹೊನ್ನಿಹಾಳ.
4. ಪಿರಾಜಿ ಬಾಬು ಪಾಟೀಲ ಸಾ|| ಖನಗಾಂವ ಕೆ ಎಚ್.
5. ಮಾರುತಿ ಮಾಂಡಾಲಿಕ್ ಸಾ|| ಅಂಬೇವಾಡಿ.
6. ಮಂಜುಳಾ ಸಂಜೀಮನಿ ಸಾ|| ಸಂತಿ ಬಸ್ತವಾಡ.
7. ಕಮಲಾ ಬಸವಂತ ಹಿರೇಕರ್ ಸಾ|| ಬಿಜಗರಣಿ.
8. ಪುಂಡಲೀಕ ನಾರಾಯಣ ಜಾಧವ್ ಸಾ|| ಬಿಜಗರಣಿ.
9. ಶಾಂತವ್ವ ಕಂಬಿ ಸಾ|| ಕೆಕೆ ಕೊಪ್ಪ.
10. ಶೇವಂತ ಕುಂಡೆಕರ್ ಸಾ|| ರಾಜಹಂಸಗಡ್.
11. ಸಮ್ರೀನ್ ದೇವಲಾಪುರ ಸಾ|| ಹಿರೇ ಬಾಗೇವಾಡಿ.
12. ಮಾಲಾ ಚಂದನಹೊಸೂರ ಸಾ|| ಹಲಗಾ.
13. ವಿಠ್ಠಲ ಬಂಡಿಗಣಿ ಸಾ|| ಸುಳೇಭಾವಿ.
14. ವೈಜಯಂತ ಮೋರೆ ಸಾ|| ಬಿಜಗರಣಿ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ