Latest

ರಾಜೀವ್ ಹಂತಕರ ಬಿಡುಗಡೆ ಪ್ರಶ್ನಿಸಿ ಮೇಲ್ಮನವಿ

ಪ್ರಗತಿ ವಾಹಿನಿ ಸುದ್ದಿ, ನವದೆಹಲಿ: ರಾಜೀವ್ ಹಂತಕರ ಪೈಕಿ ಆರು ಜನರನ್ನು ಸುಪ್ರಿಂ ಕೋರ್ಟ್ ಬಿಡುಗಡೆ ಮಾಡಿದ್ದು, ಇದನ್ನು ಪ್ರಶ್ನಿಸಿ ಕೇಂದ್ರ ಸರಕಾರ ಮೇಲ್ಮನವಿ ಸಲ್ಲಿಸಿದೆ.

1991ರಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ತಮಿಳು ನಾಡಿನಲ್ಲಿ ಎಲ್ ಟಿಟಿಇ ಉಗ್ರರು ಹತ್ಯೆ ಮಾಡಿದ್ದರು. ಈ ಪ್ರಕರಣದ ಆರು ಆರೋಪಿಗಳನ್ನು ಬಿಡುಗಡೆ ಮಾಡಲು 2016 ರಲ್ಲಿ ತಮಿಳುನಾಡು ಹೈ ಕೋರ್ಟ್ ಶಿಫಾರಸ್ಸು ಮಾಡಿತ್ತು. ಕಳೆದ ನ. 11 ರಂದು ಸುಪ್ರಿಂ ಕೋರ್ಟ್ ಆರು ಆರೋಪಿಗಳನ್ನು ಬಿಡುಗಡೆ ಮಾಡಿದೆ.

Home add -Advt

ಆದರೆ ಆರೋಪಿಗಳ ಬಿಡುಗಡೆ ವಿರುದ್ಧ ಮೇಲ್ಮನವಿ ಸಲ್ಲಿಸಿರುವ ಕೇಂದ್ರ ಸರಕಾರ, ಆರೋಪಿಗಳ ಬಿಡುಗಡೆ ವಿರುದ್ಧ ವಾದ ಮಂಡಿಸಲು ಅನುಮತಿ ಕೋರಿದೆ.

ಬಿಜೆಪಿಯ ಹಿರಿಯ ನಾಯಕಿ ಗಿರಿಜಾ ಮಠಪತಿ ನಿಧನ

Related Articles

Back to top button