Karnataka News

ಯಮರೂಪಿಯಾಗಿ ಬಂದ ಬಸ್: ಬಾಲಕಿ ಸಾವು

ಪ್ರಗತಿ ವಾಹಿನಿ ಸುದ್ದಿ, ಕಾರವಾರ:  ಕಾರವಾರದ ರಾಷ್ಟ್ರೀಯ ಹೆದ್ದಾರಿಯ ಬಿಣಗಾ ಬಳಿ ಸ್ಕೂಟಿಗೆ ಹಿಂಬದಿಯಿಂದ ಬಸ್ ಡಿಕ್ಕಿಯಾಗಿ ಬಾಲಕಿಯೊಬ್ಬಳು ಮೃತಪಟ್ಟಿದ್ದಾಳೆ.

ಕಾರವಾರದ ಸೇಂಟ್ ಮೈಕಲ್ ಶಾಲೆಯ ವಿದ್ಯಾರ್ಥಿನಿ ಲುವಿತಾ ಜಾರ್ಜ್ ಫರ್ನಾಂಡಿಸ್ (13) ಸಾವನ್ನಪ್ಪಿದ ಬಾಲಕಿ. ಬಾಲಕಿಯ ತಂದೆ ಜಾರ್ಜ್ ಫರ್ನಾಂಡಿಸ್ ಗಾಯಗೊಂಡಿದ್ದಾರೆ.

ತಂದೆ ಜಾರ್ಜ್ ಫರ್ನಾಂಡಿಸ್ ಸ್ಕೂಟಿ ಚಲಾಯಿಸುತ್ತಿದ್ದು ಲುವಿತಾ ಹಿಂಬದಿ ಸೀಟಿನಲ್ಲಿ ಕುಳಿತು ಪ್ರಯಾಣಸುತ್ತಿದ್ದಳು. ಬೆಂಗಳೂರಿನಿಂದ ಕಾರವಾರಕ್ಕೆ ತೆರಳುತ್ತಿದ್ದ ಸೀ ಬರ್ಡ್ ಬಸ್ ಸ್ಕೂಟಿಗೆ ಹಿಂಬದಿಯಿಂದ ಡಿಕ್ಕಿಯಾಗಿದೆ.

 

ಜ್ಞಾನಯೋಗಾಶ್ರಮಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ ದಿಢೀರ್ ಭೇಟಿ: ಸಿದ್ದೇಶ್ವರ ಶ್ರೀಗಳ ಭೇಟಿ

https://pragati.taskdun.com/sudden-visit-of-chief-minister-bommai-to-jnanyogashram-visit-of-siddeshwar-sri/

 

ಬಸ್ ಚಾಲಕನನ್ನು ಕಾರವಾರ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

ಶಿವಸೇನಾ ಮುಖಂಡನ ಕಚೇರಿ ಎದುರು ಗುಂಡಿನ ದಾಳಿ; ಮೂವರ ವಿರುದ್ಧ FIR ದಾಖಲು

https://pragati.taskdun.com/firing-in-front-of-shiv-sena-leaders-office-arrest-of-three/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button