Kannada NewsKarnataka News

ಸಾರಿಗೆ ಅದಾಲತ್ : ಫೆ. 17 ರಂದು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಪ್ರಾದೇಶಿಕ ಸಾರಿಗೆ ಕಚೇರಿಗೆ ಸಂಬಂಧಿಸಿದ ಸಾರ್ವಜನಿಕರ ಕುಂದು ಕೊರತೆ ಹಾಗೂ ಸಮಸ್ಯೆಗಳ ಬಗ್ಗೆ ಅವಹಾಲುಗಳನ್ನು ಸ್ವಿಕರಿಸಲಾಗುವುದು.
ಸದರಿ ಸಾರಿಗೆ ಅದಾಲತ್‌ನ್ನು ಫೆ. ೧೭ ೨೦೨೩ ರಂದು ಸಂಜೆ ೪, ಗಂಟೆಗೆ ಚಿಕ್ಕೋಡಿ ಪ್ರಾದೇಶಿಕ ಸಾರಿಗೆ ಕಚೇರಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಸಾರ್ವಜನಿಕರು ಸಾರಿಗೆ ಅದಾಲತ್‌ಗೆ ಹಾಜರಾಗಿ, ಈ ಕಚೇರಿಯಲ್ಲಿ ಅರ್ಜಿಗಳ ವಿಲೇವಾರಿಗಾಗಿ ಹಾಗೂ ಬಾಕಿ ಇದ್ದಲ್ಲಿ ಸೂಕ್ತ ದಾಖಲೆಗಳೊಂದಿಗೆ ತಮ್ಮ ಅರ್ಜಿಗಳನ್ನು ವಿಲೇವಾರಿಗೊಳಿಸಿಕೋಳ್ಳಬೇಕು ಎಂದು ಚಿಕ್ಕೋಡಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಫೆ.18 ರಂದು ಮಾಂಸ ಮಾರಾಟ ನಿಷೇಧ

https://pragati.taskdun.com/%e0%b2%ab%e0%b3%86-18-%e0%b2%b0%e0%b2%82%e0%b2%a6%e0%b3%81-%e0%b2%ae%e0%b2%be%e0%b2%82%e0%b2%b8-%e0%b2%ae%e0%b2%be%e0%b2%b0%e0%b2%be%e0%b2%9f-%e0%b2%a8%e0%b2%bf%e0%b2%b7%e0%b3%87%e0%b2%a7/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button