Belagavi NewsBelgaum NewsKannada NewsKarnataka News

*ಮುತ್ನಾಳ ಕಿರಿಯ ಶ್ರೀಗಳಾದ ನೀಲಕಂಠ ಮಹಾಸ್ವಾಮಿಗಳು ಲಿಂಗೈಕ್ಯ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ತಾಲೂಕು ಮುತ್ನಾಳ ಗ್ರಾಮದ ಕಿರಿಯ ಸ್ವಾಮೀಜಿ ನಿಧನರಾಗಿದ್ದಾರೆ.

ಮುತ್ನಾಳ ಕಿರಿಯ ಶ್ರೀಗಳಾದ ನೀಲಕಂಠ ಮಹಾಸ್ವಾಮಿಗಳು ಇವರನ್ನು ಕಾಸರವಳ್ಳಿ ನಾಂದೇಡ್ ಮಠಕ್ಕೆ ಪಟ್ಟ ಕಟ್ಟಲಾಗಿತ್ತು. ಬ್ರೆನ್ ಹ್ಯಾಟ್ರೇಜ್ ಆಗಿ ಲಿಂಗೈಕ್ಯರಾಗಿದ್ದಾರೆ ಎಂದು ತಿಳಿದುಬಂದಿದೆ. ಇವರ ಅಂತ್ಯಕ್ರಿಯೆ ಸಾಯಂಕಾಲ 6:00ಗಂಟೆಗೆ ಸ್ವಾಮೀಜಿಗಳ ಸ್ವಗ್ರಾಮವಾದ ಮುತ್ನಾಳ ಗ್ರಾಮದಲ್ಲಿ ನಡೆಯಲಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button