Latest

ಎಚ್.ವಿಶ್ವನಾಥ ಸೇರಿ ವಿಧಾನಪರಿಷತ್ತಿಗೆ ಐವರ ನಾಮಕರಣ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಭಾರೀ ಕುತೂಹಲ ಮೂಡಿಸಿದ್ದ ಕರ್ನಾಟಕ ವಿಧಾನಪರಿಷತ್ತಿಗೆ ಐವರನ್ನು ನಾಮಕರಣ ಮಾಡಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ.

ಮಾಜಿ ಸಚಿವ ಎಚ್.ವಿಶ್ವನಾಥ, ಸಿ.ಪಿ.ಯೋಗೇಶ್ವರ, ಭಾರತಿ ಶೆಟ್ಟಿ, ಡಾ.ತಲವಾರ್ ಸಾಬಣ್ಣ, ಶಾಂತಾರಾಮ ಸಿದ್ದಿ ಅವರನ್ನು ನಾಮಕರಣ ಮಾಡಲಾಗಿದೆ.

ಎಚ್.ವಿಶ್ವನಾಥ್ ಅವರಿಗೆ ಕೊನೆಗೂ ನೆಲೆ ಸಿಕ್ಕಿದಂತಾಗಿದೆ.

 

Home add -Advt

Related Articles

Back to top button