Latest

ವರ್ಷದ ಸಾಧನೆ ಪುಸ್ತಕ ಬಿಡುಗಡೆ: ಶಂಕರಗೌಡ ಪಾಟೀಲ ಭಾಗಿ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಒಂದು ವರ್ಷದ ಕಾರ್ಯನಿರ್ವಹಣಾ ಮತ್ತು ಜನಪರ  ಕಾರ್ಯಚಟುವಟಿಕೆಗಳ ಹಾಗೂ ಇತರ ಪುಸ್ತಕಗಳನ್ನು ಬಿಡುಗಡೆಗೊಳಿಸಿದರು.

 ಈ ಸಂದರ್ಭದಲ್ಲಿ ಆರ್ ಅಶೋಕ್ ಕಂದಾಯ ಸಚಿವರು,  ಶಂಕರಗೌಡ ಪಾಟೀಲ್ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಸುರೇಶ್ ಕುಮಾರ್ ಶಿಕ್ಷಣ ಸಚಿವರು, ನಳಿನ ಕುಮಾರ್ ಕಟೀಲ್ ಸಂಸದರು ಹಾಗೂ ಕರ್ನಾಟಕ ರಾಜ್ಯದ ಭಾರತಿ ಜನತಾ ಪಾರ್ಟಿ ಅಧ್ಯಕ್ಷರು,   ಮಾದೇವ ಪ್ರಕಾಶ್ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರು,  ವಿಜಯಭಾಸ್ಕರ್ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಹಾಗೂ ಇತರೆ ಶಾಸಕರು ಸಚಿವರು ಭಾಗವಹಿಸಿದ್ದರು.

ಸವಾಲುಗಳ ವರ್ಷಕ್ಕೆ ಪರಿಹಾರದ ಸ್ಪರ್ಶ ನೀಡಿದ ಮುಖ್ಯಮಂತ್ರಿ ಯಡಿಯೂರಪ್ಪ

ರಾಜ್ಯ ಬಿಜೆಪಿ ಸರ್ಕಾರಕ್ಕೆ ವರ್ಷದ ಸಂಭ್ರಮ

Home add -Advt

Related Articles

Back to top button