Kannada NewsKarnataka NewsLatest

ಸುರೇಶ ಅಂಗಡಿ ಕನಸು ನನಸು ಮಾಡಲಿದ್ದಾರೆ ಮಂಗಲಾ – ಡಾ.ಸೋನಾಲಿ ಸರ್ನೋಬತ್

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಮಂಗಲಾ ಅಂಗಡಿ ಅವರನ್ನು ಅಭಿನಂದಿಸಿರುವ ಕೇಂದ್ರ ಲಲಿತಕಲಾ ಅಕಾಡೆಮಿ ಸದಸ್ಯೆ ಡಾ.ಸೋನಾಲಿ ಸರ್ನೋಬತ್, ಸುರೇಶ ಅಂಗಡಿ ಅವರ ಕನಸನ್ನು ಮಂಗಲಾ ಅಂಗಡಿ ನನಸು ಮಾಡಲಿದ್ದಾರೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಂಗಲಾ ಅಂಗಡಿ ಅವರ ಹೋರಾಟ ಮತ್ತು ಸುರೇಶ ಅಂಗಡಿ ಅವರ ಆದರ್ಶಗಳನ್ನು ಅಳವಡಿಸಿಕೊಳ್ಳುವ ಪರಿ ನಿಜಕ್ಕೂ ಶ್ಲಾಘನೀಯ. ಅವರ ಹಾದಿಯಲ್ಲೇ ನಡೆದು ಬೆಳಗಾವಿಯ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಲಿದ್ದಾರೆ ಎನ್ನುವ ವಿಶ್ವಾಸವಿದೆ ಎಂದು ಡಾ.ಸೋನಾಲಿ ಸರ್ನೋಬತ್ ತಿಳಿಸಿದ್ದಾರೆ.

Home add -Advt

Related Articles

Back to top button