ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಗ್ರಾಮೀಣ ಕ್ಷೇತ್ರದ ಬೆಳವಟ್ಟಿ ಗ್ರಾಮದ ಶ್ರೀ ಗಣೇಶ ಮೂರ್ತಿ ಪ್ರತಿಷ್ಠಾಪನೆ ನೆರವೇರಿಸಿದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್, ಕುಂಭ ಮೇಳ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ನಾರಾಯಣ ನಲವಡೆ, ಯುವರಾಜ ಕದಂ, ರಾಮಲಿಂಗ ದೇಸಾಯಿ, ಡಿ ಎನ್ ದೇಸಾಯಿ, ಲುಮಣ್ಣ ನಲವಡೆ, ಶಂಕರ ದೇಸಾಯಿ, ಅನಿಲ ದೇಸಾಯಿ, ದತ್ತು ನಲವಡೆ, ಮನೋಹರ್ ಪಾಟೀಲ, ಯಲ್ಲಪ್ಪ ಗಡ್ಡೆಕರ್, ಪಾಂಡುರಂಗ ಚೌಗುಲೆ ಹಾಗೂ ದೇವಸ್ಥಾನದ ಕಮೀಟಿಯವರು ಉಪಸ್ಥಿತರಿದ್ದರು.