Kannada NewsKarnataka NewsLatest

ಸಂಕಷ್ಟದಲ್ಲಿದ್ದ ರೋಗಿಗೆ ಸಹಾಯ ಹಸ್ತ

ಪ್ರಗತಿವಾಹಿನಿ ಸುದ್ದಿ, ಖಾನಾಪುರ: 
ಆರ್ಥಿಕ ಸಂಕಷ್ಟದಲ್ಲಿದ್ದ ಯುವಕನೋರ್ವನ ವೈದ್ಯಕೀಯ ಚಿಕಿತ್ಸೆಗೆ ಶಾಸಕಿ ಡಾ.ಅಂಜಲಿ ನಿಂಬಾಳಕರ್ ನೆರವು  ನೀಡಿದ್ದಾರೆ. 

 ಮೂತ್ರಪಿಂಡದ ತೊಂದರೆಯಿದ ಬಳಲುತ್ತಿದ್ದ ಖಾನಾಪುರ ತಾಲೂಕಿನ ಮೆಂಡೆಗಾಳಿ ಗ್ರಾಮದ  ಮುರಳಿಧರ್ ಕಾಕತಕರ  ಚಿಕಿತ್ಸೆಗಾಗಿ ಮುಖ್ಯಮಂತ್ರಿ  ಪರಿಹಾರ ನಿಧಿಯಿಂದ  2 ಲಕ್ಷ  ರೂ.ಗಳನ್ನು ಕೊಡಿಸಿದ್ದಾರೆ.
ಡಾ. ಅಂಜಲಿ  ಹೇಮಂತ್ ನಿಂಬಾಳಕರ  ಸ್ವತಃ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ರೋಗಿಯ ಸ್ಥಿತಿಯ ಬಗ್ಗೆ ಮನವರಿಕೆ ಮಾಡಿ, ಹಣ ಮಂಜೂರು ಮಾಡಿಸಿದ್ದಾರೆ. 

Related Articles

Back to top button