Kannada NewsKarnataka NewsLatest

ಸಂಕಷ್ಟದಲ್ಲಿದ್ದ ರೋಗಿಗೆ ಸಹಾಯ ಹಸ್ತ

ಪ್ರಗತಿವಾಹಿನಿ ಸುದ್ದಿ, ಖಾನಾಪುರ: 
ಆರ್ಥಿಕ ಸಂಕಷ್ಟದಲ್ಲಿದ್ದ ಯುವಕನೋರ್ವನ ವೈದ್ಯಕೀಯ ಚಿಕಿತ್ಸೆಗೆ ಶಾಸಕಿ ಡಾ.ಅಂಜಲಿ ನಿಂಬಾಳಕರ್ ನೆರವು  ನೀಡಿದ್ದಾರೆ. 

 ಮೂತ್ರಪಿಂಡದ ತೊಂದರೆಯಿದ ಬಳಲುತ್ತಿದ್ದ ಖಾನಾಪುರ ತಾಲೂಕಿನ ಮೆಂಡೆಗಾಳಿ ಗ್ರಾಮದ  ಮುರಳಿಧರ್ ಕಾಕತಕರ  ಚಿಕಿತ್ಸೆಗಾಗಿ ಮುಖ್ಯಮಂತ್ರಿ  ಪರಿಹಾರ ನಿಧಿಯಿಂದ  2 ಲಕ್ಷ  ರೂ.ಗಳನ್ನು ಕೊಡಿಸಿದ್ದಾರೆ.
ಡಾ. ಅಂಜಲಿ  ಹೇಮಂತ್ ನಿಂಬಾಳಕರ  ಸ್ವತಃ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ರೋಗಿಯ ಸ್ಥಿತಿಯ ಬಗ್ಗೆ ಮನವರಿಕೆ ಮಾಡಿ, ಹಣ ಮಂಜೂರು ಮಾಡಿಸಿದ್ದಾರೆ. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button