Kannada NewsKarnataka NewsLatest

ಬಸವರಾಜ ಸಸಾಲಟ್ಟಿ ನಿಧನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕನ್ನಡ ಸಾಹಿತ್ಯ ಪರಿಷತ್ತಿನ ಬೆಳಗಾವಿ ತಾಲೂಕಾ ಅಧ್ಯಕ್ಷರೂ, ಜಿಲ್ಲಾ ಚುಟುಕು ಸಾಹಿತ್ಯಪರಿಷತ್ತಿನ ಹಿರಿಯ ಉಪಾಧ್ಯಕ್ಷರೂ ಆದ ಬಸವರಾಜ ಸಸಾಲಟ್ಟಿ ನಿಧನರಾಗಿದ್ದಾರೆ.

ದೇವರಾಜ ಅರಸ ಕಾಲನಿ ಸ್ವಗೃಹದಲ್ಲಿ ಮಂಗಳವಾರ ಅವರು ನಿಧನ ಹೊಂದಿದರು. ಅವರಿಗೆ ೭೨ ವರ್ಷ ವಯಸ್ಸಾಗಿತ್ತು.

Home add -Advt

ಕೆನರಾ ಬ್ಯಾಂಕ್ ನಿವೃತ್ತ ಅಧಿಕಾರಿಯಾದ ಅವರು ಮೂಲತಃ ಗೋಕಾಕ ತಾಲೂಕಿನ ಕುಲಗೋಡದವರಾಗಿದ್ದು ನಿವೃತ್ತಿ ನಂತರ ಪ್ರವೃತ್ತಿಯಾಗಿ ಸಾಹಿತ್ಯ ಕ್ಷೇತ್ರಕ್ಕೆ ಕಾಲಿಟ್ಟಿದ್ದರು. ಇತರ ಹಲವು ಸಾಮಾಜಿಕ, ಧಾರ್ಮಿಕ ಸಂಘಟನೆಗಳಲ್ಲೂ ಅವರು ಸೇವೆ ಸಲ್ಲಿಸುತ್ತಿದ್ದರು.

 

Related Articles

Back to top button