GIT add 2024-1
Laxmi Tai add
Beereshwara 33

 ಸಮುದಾಯ ಭವನ ಜೀರ್ಣೋದ್ಧಾರಕ್ಕೆ ಸಹಾಯಧನ ವಿತರಿಸಿದ ಲಕ್ಷ್ಮಿ ಹೆಬ್ಬಾಳಕರ್

 ಮೊದಲನೆ ಕಂತಿನಲ್ಲಿ 1.65 ಲಕ್ಷ ರೂ. ನೀಡಲಾಗಿದ್ದು, ಚೆಕ್ ನ್ನು ದೇವಸ್ಥಾನದ ಕಮೀಟಿಯವರಿಗೆ ಶಾಸಕರು ಹಸ್ತಾಂತರಿಸಿದರು.

Anvekar 3
Cancer Hospital 2
ಪ್ರಗತಿವಾಹಿನಿ ಸುದ್ದಿ,  ಬೆಳಗಾವಿ – ಬೆಳಗಾವಿ ಗ್ರಾಮೀಣ ಕ್ಷೇತ್ರದ ಮುತಗಾ ಗ್ರಾಮದಲ್ಲಿ ಬೀರದೇವರ ಸಮುದಾಯ ಭವನ ಜೀರ್ಣೋದ್ಧಾರದ ಸಲುವಾಗಿ ಶಾಸಕರ ಅನುದಾನದಲ್ಲಿ  3 ಲಕ್ಷ ರೂ, ಒದಗಿಸಲಾಗುತ್ತಿದ್ದು, ಅದರ ಮೊದಲ ಕಂತಿನ ಚೆಕ್ ನ್ನು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಶುಕ್ರವಾರ ಹಸ್ತಾಂತರಿಸಿದರು.
 
 ಮೊದಲನೆ ಕಂತಿನಲ್ಲಿ 1.65 ಲಕ್ಷ ರೂ. ನೀಡಲಾಗಿದ್ದು, ಚೆಕ್ ನ್ನು ದೇವಸ್ಥಾನದ ಕಮೀಟಿಯವರಿಗೆ ಶಾಸಕರು ಹಸ್ತಾಂತರಿಸಿದರು.
Emergency Service
ಈ ಸಂದರ್ಭದಲ್ಲಿ ಮೃಣಾಲ ಹೆಬ್ಬಾಳಕರ್, ಶ್ರೀ ಬೀರೇಶ್ವರ ದೇವಸ್ಥಾನದ ಕಮೀಟಿಯ ಅಧ್ಯಕ್ಷ ಲಕ್ಷ್ಮಣ ಮಲ್ಲವಗೋಳ, ಸದಸ್ಯರಾದ ಮಾರುತಿ, ರಾಯಣ್ಣ, ಭಾಗಣ್ಣ, ಭರಮಾ, ರಾಜು, ವಿಠ್ಠಲ, ಪ್ರಕಾಶ ಮುಂತಾದವರು ಉಪಸ್ಥಿತರಿದ್ದರು.
Bottom Add3
Bottom Ad 2