Kannada NewsLatest

ಯುವಕನ ಬರ್ಬರ ಹತ್ಯೆ; ಗೋಕಾಕ್ ನಲ್ಲಿ ಘೋರ ಕೃತ್ಯ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಯುವಕನೋರ್ವನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿರುವ ಘಟನೆ ಬೆಳಗಾವಿ ಜಿಲ್ಲೆ ಗೋಕಾಕ್  ಮಹಾಂತೇಶ್ ನಗರದಲ್ಲಿ ನಡೆದಿದೆ.

ಮಂಜು ಶಂಕರ ಮುರಕಿಭಾವಿ (22) ಹತ್ಯೆಗೀಡಾದ ಯುವಕ. ಯುವಕ ಗ್ಯಾರೇಜ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ತಡ ರಾತ್ರಿ ದುಷ್ಕರ್ಮಿಗಳು ಯುವಕನನ್ನು ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದಾರೆ.

Related Articles

ಗೋಕಾಕ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಳೆಯಿಂದ ಅನ್ ಲಾಕ್-4.O ಜಾರಿ; ಏನಿರುತ್ತೆ, ಏನಿರಲ್ಲ…?

Home add -Advt

ಕರ್ನಾಟಕದ ಬಸ್ ಗಳೂ ಮಹಾರಾಷ್ಟ್ರಕ್ಕೆ ವಾಪಸ್ !

Related Articles

Back to top button