Latest

29 ನೂತನ ಸಚಿವರಿಂದ ಪ್ರಮಾಣವಚನ ಸ್ವೀಕಾರ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದ ಸಂಪುಟ ರಚನೆಯಾಗಿದ್ದು, ನೂತನ ಸಚಿವರು ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.

ಮಧ್ಯಾಹ್ನ 2:15ಕ್ಕೆ ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನೂತನ ಸಚಿವರಿಗೆ ಪ್ರಮಾಣವಚನ ಭೋದಿಸಿದರು. ಶಾಸಕರಾದ ಗೋವಿಂದ ಕಾರಜೋಳ, ಕೆ.ಎಸ್.ಈಶ್ವರಪ್ಪ, ಆರ್.ಅಶೋಕ್, ಬಿ.ಶ್ರೀರಾಮುಲು, ವಿ.ಸೋಮಣ್ಣ, ಉಮೇಶ್ ಕತ್ತಿ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.

ಪ್ರಮಾಣವಚನ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಹಲವರು ಭಾಗಿಯಾಗಿದ್ದರು.

ಶಶಿಕಲಾ ಜೊಲ್ಲೆ ದೆಹಲಿಯಿಂದ ಬರುವ ವಿಮಾನ ವಿಳಂಬವಾಗಿದ್ದರಿಂದ ವಿಮಾನ ನಿಲ್ದಾಣದಿಂದ ಜೀರೋ ಟ್ರಾಫಿಕ್ ಮೂಲಕ ರಾಜಭವನ ತಲುಪಿದ ನಂತರ ಪ್ರಮಾಣವಚನ ಸ್ವೀಕರಿಸಿದರು.

Home add -Advt

ನೂತನ ಸಚಿವರ ಪಟ್ಟಿ:

೧- ಗೋವಿಂದ ಕಾರಜೋಳ

೨- ಕೆ ಎಸ್ ಈಶ್ವರಪ್ಪ

೩ -ಆರ್ ಅಶೋಕ್

೪-ಡಾ ಅಶ್ವಥ್ ನಾರಾಯಣ

೫-ಬಿ ಶ್ರೀರಾಮುಲು

೬-ವಿ ಸೋಮಣ್ಣ

೭- ಜೆ ಸಿ ಮಾಧುಸ್ವಾಮಿ

೮ – ಸಿ ಸಿ ಪಾಟೀಲ್

೯- ಪ್ರಭು ಚವಾಣ

೧೦- ಆನಂದ್ ಸಿಂಗ್

೧೧-ಕೆ. ಗೋಪಾಲಯ್ಯ

೧೨ ಬೈರತಿ ಬಸವರಾಜ

೧೩- ಎಸ್ ಟಿ ಸೋಮಶೇಖರ

೧೪- ಬಿ ಸಿ ಪಾಟೀಲ್

೧೫-ಕೆ ಸುಧಾಕರ್

೧೬ ಕೆ ಸಿ ನಾರಾಯಣಗೌಡ

೧೭- ಶಿವರಾಮ ಹೆಬ್ಬಾರ್

೧೮- ಉಮೇಶ್ ಕತ್ತಿ

೧೯ ಎಸ್ ಅಂಗಾರಾ

೨೦ ಮುರುಗೇಶ್ ನಿರಾಣಿ

೨೧ -ಎಂ ಟಿ ಬಿ ನಾಗರಾಜ

೨೨- ಕೋಟ ಶ್ರೀನಿವಾಸ ಪೂಜಾರಿ

೨೩- ಶಶಿಕಲಾ ಜೊಲ್ಲೆ

೨೪- ವಿ ಸುನಿಲ್ ಕುಮಾರ್

೨೫- ಹಾಲಪ್ಪ ಆಚಾರ್

೨೬- ಅರಗ ಜ್ಞಾನೇಂದ್ರ

೨೭ ಶಂಕರ್ ಪಾಟೀಲ್ ಮುನೇನಕೊಪ್ಪ

೨೮ ಬಿ ಸಿ ನಾಗೇಶ್

೨೯ ಮುನಿರತ್ನ

ಪ್ರಗತಿವಾಹಿನಿಯಲ್ಲಿ ಪ್ರಮಾಣವಚನ ನೇರ ಪ್ರಸಾರ; ಈ ಲಿಂಕ್ ಕ್ಲಿಕ್ ಮಾಡಿ

ನಿರ್ಧಾರದಿಂದ ಹಿಂದೆ ಸರಿದ ಆನಂದ ಮಾಮನಿ

Related Articles

Back to top button