Latest

ಅಪಘಾತದಲ್ಲಿ 9 ಜನರ ಸಾವು

 

ಪ್ರಗತಿವಾಹಿನಿ ಸುದ್ದಿ, ವಿಜಯಪುರ

ಸಿಂದಗಿ ಬಳಿ ಇಂದು ಬೆಳಗಿನ ಜಾವ ಸಂಭವಿಸಿದ ಅಪಘಾತದಲ್ಲಿ 9 ಜನರು ಸಾವಿಗೀಡಾಗಿದ್ದಾರೆ.

ಗೋವಾ ಪ್ರವಾಸ ಮುಗಿಸಿ ವಾಪಸ್ ಆಗುತ್ತಿದ್ದ ವೇಳೆ ಇವರ ಕ್ರೂಸರ್ ವಾಹನ ಎದುರು ಬರುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆದಿದೆ.

Home add -Advt

ಮೃತರೆಲ್ಲ ಕಲಬುರ್ಗಿಯ ಚಿತ್ತಾಪುರದವರೆನ್ನಲಾಗಿದೆ.

Related Articles

Back to top button