Kannada NewsKarnataka NewsLatestPragativahini Special

*ನಿಗಮ -ಮಂಡಳಿ ಅಧ್ಯಕ್ಷರ ನೇಮಕ ಪಟ್ಟಿ ಪ್ರಗತಿವಾಹಿನಿಗೆ ಲಭ್ಯ*

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಬಹು ನಿರೀಕ್ಷಿತ ಕರ್ನಾಟಕ ನಿಗಮ ಮಂಡಳಿಗಳ ನೇಮಕಾತಿ ಪಟ್ಟಿಗೆ ಮುಖ್ಯಮಂತ್ರಿಗಳು ಒಪ್ಪಿಗೆ ನೀಡಿದ್ದು, ಪ್ರಗತಿವಾಹಿನಿಗೆ ಪಟ್ಟಿ ಲಭ್ಯವಾಗಿದೆ.

ಕಾಂತಾ ನಾಯಕ – ಕೌಶಲ್ಯಾಭಿವೃದ್ಧಿ ನಿಗಮ

ಮುಂಡರಗಿ ನಾಗರಾಜು – ಬಾಬು ಜಗಜೀವನರಾಮ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ

ವಿನೋದ ಕೆ ಅಸೂಟಿ – ಕ್ರೀಡಾ ಪ್ರಾಧಿಕಾರ

ಬಿ.ಎಚ್.ಹರೀಶ್ – ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮ

ಅಂಜು ಮಂತ್ – ಭದ್ರಾ ಕಾಡಾ ನಿಗಮ

ಆಂಜನೇಯಲು ಜೆಎಸ್ – ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ

ಬಿ.ಯೋಗೇಶ ಬಾಬು – ದ್ರಾಕ್ಷಾ ರಸ ಮಂಡಳಿ

ಮರಿಗೌಡ ಯಾದಗಿರಿ – ತೊಗರಿ ಅಭಿವೃದ್ಧಿಮಂಡಳಿ

ದೇವೇಂದ್ರಪ್ಪ ಮರ್ತೂರು – ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ

ರಾಜಶೇಖರ ರಾಮಸ್ವರಂ – ಜೈವಿಕ ಇಂದನ ಮಂಡಳಿ

ಕೆ ಮರಿಗೌಡ – ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ

ಎಸ್. ಮನೋಹರ – ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್

ಅಯೂಬ್ ಖಾನ್ – ಬಣ್ಣ ಮತ್ತು ಅರಗು ಕಾರ್ಖಾನೆ ಮೈಸೂರು

ಮಮತಾ ಗಟ್ಟಿ – ಗೇರು ಅಭಿವೃದ್ಧಿ ನಿಗಮ

ಪಲ್ಲವಿ – ಸಾಂಬಾರ ಪದಾರ್ಥ ಅಭಿವೃದ್ಧಿ ಮಂಡಳಿ

ಎಚ್.ಸಿ.ಸುಧೀಂದ್ರ -ತೆಂಗು ಅಭಿವೃದ್ಧಿ ಮಂಡಳಿ

ನಾಗಲಕ್ಷ್ಮೀ ಚೌದರಿ – ಮಹಿಳಾ ಆಯೋಗ

ಎಚ್.ಎಸ್.ಸುಂದರೇಶ – ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರ

ಆರ್.ಎಂ. ಮಂಜುನಾಥ ಗೌಡ – ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ

ಜಯಣ್ಣ -ಅನುಸೂಚಿತ ಜಾತಿ ಹಾಗೂ ಬುಡಕಟ್ಟು ಆಯೋಗ

ಆರ್.ಸಂಪತ್ ರಾಜ್ – ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ

ಪದ್ಮಾವತಿ – ಮಹಿಳಾ ಅಭಿವೃದ್ಧಿ ನಿಗಮ

ಶ್ರೀನಿವಾಸ – ಪ್ರವಾಸೋದ್ಯಮ ಅಭಿವೃದ್ಧಿ ನಿಗಮ

ಶಾಖೀರ್ ಸನದಿ – ಹುಬ್ಬಳ್ಳಿ – ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ

ಸೋಮಣ್ಣ ಬೇವಿನಮರದ – ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ

ಮೆಹಬೂಬ ಪಾಶಾ – ಕಂಠೀರವ ಸ್ಟುಡಿಯೋ

ಕೀರ್ತಿ ಗಣೇಶ -ಡಿ.ದೇವರಾಜು ಹಿಂದುಳಿದ ಅಭಿವೃದ್ಧಿ ನಿಗಮ

ಮಜರ್ ಖಾನ್ – ದೇವರಾಜ್ ಟ್ರಕ್ ಟರ್ಮಿನಲ್

ಸವಿತಾ ರಘು – ಸಫಾಯಿ ಕರ್ಮಚಾರಿ ಆಯೋಗ

ಲಲಿತ್ ರಾಘವ – ಕರ್ನಾಟಕ ವಿದ್ಯುತ್ ಕಾರ್ಖಾನೆ

ಜಿ.ಎಸ್.ಮಂಜುನಾಥ – ಕಾರ್ಮಿಕ ಕಲ್ಯಾಣ ಮಂಡಳಿ

ಮಾಲಾ ನಾರಾಯಣ ರಾವ್ – ಮೀನುಗಾರಿಕೆ ಅಭಿವೃದ್ಧಿ ನಿಗಮ

ರಿಜ್ವಾನ್ ಜಯನಗರ – ಮಾವು ಅಬಿವೃದ್ಧಿ ಮತ್ತು ಮಾರುಕಟ್ಟೆ ಅಭಿವೃದ್ಧಿ

ಕೇಶವ ರಡ್ಡಿ – ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರ

ತಾಜ್ ಪೀರ್ – ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರ

ಗಂಗಾಧರ – ಮೈಸೂರು ಸಕ್ಕರೆ ಕಾರ್ಖಾನೆ

ಅಲ್ತಾಫ್ – ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ

ಜಯಸಿಂಹ- ಬ್ರಾಹ್ಮಣ ಅಭಿವೃದ್ಧಿ ಮಂಡಳಿ

ವಿಜಯ ಕೆ ಮುಳಗುಂದ – ಉಪನಗರ ವರ್ತುಲ ರಸ್ತೆ ಯೋಜನಾ ಪ್ರಾಧಿಕಾರ

ಮರಿಸ್ವಾಮಿ ಚಾಮರಾಜ ನಗರ – ಕಾಡಾ ಮೈಸೂರು

ಸದಾಶಿವ ಉಲ್ಲಾಳ- ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ

ರಘುನಂದನ ರಾಮಣ್ಣ – ಬಿಎಂಐಸಿಎಪಿಎ

ಬಜವರಾಜ ಜಾಬಶೆಟ್ಟಿ – ಬೀದರ ನಗರಾಭಿವೃದ್ಧಿ ಪ್ರಾಧಿಕಾರ

ಸಾದು ಕೋಕಿಲಾ – ಚಲನಚಿತ್ರ ಅಕಾಡೆಮಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button