Kannada NewsKarnataka NewsLatest

ಕೊರೋನಾ ಮುಕ್ತಿಗಾಗಿ ದನ್ವಂತರಿ ಜಪ, ಹೋಮ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಇಲ್ಲಿಯ ಆಂಜನೇಯನಗರದ ಶ್ರೀ ಗಣಪತಿ ದೇವಸ್ಥಾನದಲ್ಲಿ, ಕೊರೋನಾ ವೈರಸ್ ಮುಕ್ತಿಗಾಗಿ 48 ಘಂಟೆ ಸತತವಾಗಿ  ಶ್ರೀ ದನ್ವಂತರಿ ಜಪ ಮತ್ತು ಹೋಮ ಏರ್ಪಡಿಸಲಾಗಿತ್ತು.

3 ದಿನಗಳ ಕಾರ್ಯಕ್ರಮ ಭಾನುವಾರ ಮುಕ್ತಾಯವಾಯಿತು.  ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಎಸಿಪಿ ನಾರಾಯಣ ಬರಮನಿ ಆಗಮಿಸಿದ್ದರು.

ಮಹಾಂತೇಶ ರಣಗಟ್ಟಿಮಠ,  ಸೋಮಶೇಖರ್ ಹಿರೇಮಠ,  ಮುರಗೇಂದ್ರ ಶಾಸ್ತ್ರೀ ಚರಲಿಂಗಮಠ ,  ರವಿ ಶಾಸ್ತ್ರೀ ಹಿರೇಮಠ,  ನಾಗಯ್ಯ ಕಲ್ಮಠ,   ದುರದುಂಡಿ ಶಾಸ್ತ್ರೀ,  ಸಂಗಯ್ಯ ಶಾಸ್ತ್ರೀ,  ರುದ್ರಯ್ಯ ಶಾಸ್ತ್ರೀ,  ಆನಂದ ಶಾಸ್ತ್ರೀ,  ಸುಪ್ರೀತ್ ಶಾಸ್ತ್ರೀ,   ಉಮಾಪತಿ ಶಾಸ್ತ್ರೀ,   ಶಿವಯೋಗಿ ಶಾಸ್ತ್ರೀ,  ಪ್ರಭು ಶಾಸ್ತ್ರೀ,  ಶಶಿಕಾಂತ್ ಲದ್ದಿಮಠ ಇನ್ನಿತರರು ಕಾರ್ಯಕ್ರಮದ ನೇತೃತ್ವವಹಿಸಿ ಉಪಸ್ಥಿತರಿದ್ದರು.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button