Belagavi NewsBelgaum NewsEducationKannada NewsKarnataka News
*ವೈಶಾಲಿ ಸಂಪತ್ತಕುಮಾರ ಮುಚಳಂಬಿ ಅವರಿಗೆ ಡಾಕ್ಟರೇಟ್ ಪದವಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕೆಎಲ್ಇ ವಿಶ್ವವಿದ್ಯಾಲಯದ ನರ್ಸಿಂಗ್ ಕಾಲೇಜಿನ ಚಿಕ್ಕ ಮಕ್ಕಳ ನರ್ಸಿಂಗ್ ವಿಭಾಗದ ಸಹಾಯಕ ಪ್ರಧ್ಯಾಪಕಿ ಸುಮಿತ್ರಾ ಎಲ್. ಎ ಅವರ ಮಾರ್ಗದರ್ಶನದಲ್ಲಿ ವೈಶಾಲಿ ಸಂಪತ್ತಕುಮಾರ ಮುಚಳಂಬಿ ಅವರು ಡಿಟರ್ಮಿನoಟ್ಸ್ ಆಂಡ್ ಕೌನ್ಸಿಕ್ವೆನ್ಸಿಸ್ ಆಫ್ ಮಾಲ್ ನರೀಶಡ್ ಅಂಡರ್ ಫೈವ್ ಅರ್ಬನ್ ಚಿಲ್ಡ್ರನ್ ಎಂಬ ಮಹಾ ಪ್ರಬಂಧ ಮಂಡಿಸಿದ್ದಕ್ಕಾಗಿ ಕೆಎಲ್ಇ ವಿಶ್ವವಿದ್ಯಾಲಯವು ಪಿಎಚ್ ಡಿ ಪದವಿ ಡಾಕ್ಟರೇಟ್ ಪ್ರದಾನ ಮಾಡಿದೆ.