Kannada NewsKarnataka News

ರೈಲು ನಿಲುಗಡೆ ತಾತ್ಕಾಲಿಕ ರದ್ದು

ಪ್ರಗತಿವಾಹಿನಿ ಸುದ್ದಿ, ಹುಬ್ಬಳ್ಳಿ: ಪ್ಲಾಟ್‌ ಫಾರ್ಮ್‌ ಗೆ ಸಂಬಂಧಿಸಿದ ಕಾಮಗಾರಿಯ ಹಿನ್ನೆಲೆಯಲ್ಲಿ ಈ ಕೆಳಕಂಡ ರೈಲುಗಳಿಗೆ ಉಗಾರಖುರ್ದ, ಶೇಡಬಾಳ ಮತ್ತು ವಿಜಯನಗರ ನಿಲ್ದಾಣಗಳಲ್ಲಿ ನಿಲುಗಡೆಯನ್ನು ಅವುಗಳ ಮುಂದೆ ನೀಡಲಾಗಿರುವ ವಿವರದಂತೆ ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ:

  1. ರೈ. ಸಂ. 17331/17332 ಮಿರಜ್‌- ಎಸ್‌.ಎಸ್‌.ಎಸ್‌. ಹುಬ್ಬಳ್ಳಿ -ಮಿರಜ್‌ ಎಕ್ಸ್‌ ಪ್ರೆಸ್‌, ರೈ. ಸಂ. 07352/07351 ಲೋಂಡಾ – ಮಿರಜ್‌ -ಲೋಂಡಾ ಎಕ್ಸ್‌ ಪ್ರೆಸ್‌ ವಿಶೇಷ  ಮತ್ತು ರೈ. ಸಂ. 17333/17334 ಮಿರಜ್‌- ಕ್ಯಾಸೆಲ್‌ ರಾಕ್‌- ಮಿರಜ್‌ ಎಕ್ಸ್‌ ಪ್ರೆಸ್‌ ರೈಲುಗಳಿಗೆದಿನಾಂಕ 10.06.2023 ರಿಂದ 20.06.2023ರವರೆಗೆ ಉಗಾರಖುರ್ದ, ಶೇಡಬಾಳ ಮತ್ತು ವಿಜಯನಗರ ನಿಲ್ದಾಣಗಳಲ್ಲಿ ನಿಲುಗಡೆಯನ್ನು ರದ್ದುಗೊಳಿಸಲಾಗಿದೆ.
  • ದಿನಾಂಕ 10.06.2023 ರಿಂದ 20.06.2023ರವರೆಗೆಪ್ರಯಾಣ ಆರಂಭಿಸುವ ರೈ. ಸಂ. 16589/16590 ಕೆ.ಎಸ್‌.ಆರ್‌. ಬೆಂಗಳೂರು – ಮಿರಜ್‌- ಕೆ.ಎಸ್‌.ಆರ್‌. ಬೆಂಗಳೂರು ರಾಣಿ ಚೆನ್ನಮ್ಮ ಎಕ್ಸ್‌ ಪ್ರೆಸ್‌ ಮತ್ತು ರೈ. ಸಂ. 17415/17416 ತಿರುಪತಿ -ಕೋಲ್ಹಾಪುರ-ತಿರುಪತಿ ಹರಿಪ್ರಿಯ ಎಕ್ಸ್‌ ಪ್ರೆಸ್‌ ರೈಲುಗಳಿಗೆ ಉಗಾರಖುರ್ದ ನಿಲ್ದಾಣದಲ್ಲಿ ನಿಲುಗಡೆಯನ್ನು ರದ್ದುಗೊಳಿಸಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button