Latest

ಚಿಪ್ಪೆಕಲ್ಲು ತೆಗೆಯಲು ನದಿಗಿಳಿದಿದ್ದ ನಾಲ್ವರು ನೀರುಪಾಲು; ರಂಜಾನ್ ಆಚರಣೆಗೆ ಬಂದವರು ದುರಂತಕ್ಕೀಡು

ಪ್ರಗತಿವಾಹಿನಿ ಸುದ್ದಿ, ಉಡುಪಿ: ಚಿಪ್ಪು ಮೀನು ತೆಗೆಯಲು ರಾತ್ರಿ ವೇಳೆ ನದಿಗೆ ಇಳಿದಿದ್ದ ನಾಲ್ವರು ನೀರುಪಾಲಾಗಿದ್ದಾರೆ.

ಬ್ರಹ್ಮಾವರದ ಕುಕ್ಕುಡೆಯ ಕಿಣಿಯರ ಕುದ್ರು ಬಳಿ ಈ ದುರ್ಘಟನೆ ನಡೆದಿದೆ. ಈ ನಾಲ್ವರೂ ನಿನ್ನೆ ಸಂಜೆ ಕತ್ತಲಲ್ಲಿ ದೋಣಿಯಲ್ಲಿ ಕುಳಿತು ಚಿಪ್ಪು ಮೀನು ತೆಗೆಯಲು ಹೋಗಿದ್ದರು. ಈ ಪೈಕಿ ನಾಲ್ವರೂ ನದಿಯಲ್ಲಿ ತೇಲಿ ಹೋಗಿರುವುದು ತಿಳಿದುಬಂದಿದೆ.

ಉಡುಪಿ ಮತ್ತು ಶೃಂಗೇರಿ ಮೂಲದ ಈ ಯುವಕರು ರಂಜಾನ್ ಹಬ್ಬದ ಆಚರಣೆಗೆಂದು ಸಂಬಂಧಿಗಳ ಮನೆಗೆ ಆಗಮಿಸಿದ್ದರು. ಪೊಲೀಸ್ ಹಾಗೂ ಅಗ್ನಿಶಾಮಕ ದಳದವರು ದೋಣಿ ಮೂಲಕ ನದಿಯಲ್ಲಿ ಹುಡುಕಾಟ ಆರಂಭಿಸಿದ್ದಾರೆ.

Home add -Advt
https://pragati.taskdun.com/union-cabinet-in-karnataka-on-25th-26th/

https://pragati.taskdun.com/conspiracy-to-finish-lingayat-leaders-within-bjp-siddaramaiah/
https://pragati.taskdun.com/a-world-class-radiation-oncology-unit-at-kle-hospital-dedicated-by-dr-prabhakar-kore/

Related Articles

Back to top button