Karnataka NewsLatest

ರಾಜ್ಯದ ಪಾಲಿಗೆ ಶುಭ ಸುದ್ದಿ

ಶೇ.5ಕ್ಕಿಂತ ಕೆಳಗಿಳಿದ ಕೊರೋನಾ ಪಾಸಿಟಿವಿಟಿ ದರ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯದಲ್ಲಿ ಕೊರೋನಾ ಪಾಸಿಟಿವಿಟಿ ದರ ಶೇ.4.86ಕ್ಕಿಳಿದಿದೆ. ಸಾವಿನ ಪ್ರಮಾಣ ಶೇ.1.92ಕ್ಕಿಳಿದಿದೆ.

ರಾಜ್ಯದ ಪಾಲಿಗೆ ಇದು ಶುಭ ಸುದ್ದಿಯಾಗಿದ್ದು, ಗಣನೀಯ ಪ್ರಮಾಣದಲ್ಲಿ ಇಳಿಕೆಯಾದಂತಾಗಿದೆ. ಇಂದಿನ ಸೋಂಕಿತರ ಒಟ್ಟೂ ಸಂಖ್ಯೆ 8249. ಮೃತರಾದವರ ಸಂಖ್ಯೆ 159.

ಬೆಂಗಳೂರು ನಗರದಲ್ಲಿ ಇಂದು 1154 ಜನರಿಗೆ ಸೋಂಕು ದೃಢಪಟ್ಟಿದ್ದು, ರಾಜ್ಯದ ಬೇರೆ ಯಾವುದೇ ಜಿಲ್ಲೆಯಲ್ಲಿ ಸಾವಿರ ದಾಟಿಲ್ಲ.

ಬೆಳಗಾವಿಯಲ್ಲಿ 436 ಜನರಲ್ಲಿ ಸೋಂಕು ಪತ್ತೆಯಾಗಿದ್ದು, 5 ಜನರು ಸಾವಿಗೀಡಾಗಿದ್ದಾರೆ.

ರಾಜ್ಯದ ಸಮಗ್ರ ಮಾಹಿತಿ ಇಲ್ಲಿದೆ – 

11-06-2021 HMB Kannada

11-06-2021 HMB English

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button