Kannada NewsKarnataka NewsLatest

*ಹೃದಯಾಘಾತದಿಂದ ಎಎಸ್ಐ ಸಾವು*

ಪ್ರಗತಿವಾಹಿನಿ ಸುದ್ದಿ: ವಿಶ್ರಾಂತಿಗೆಂದು ಠಾಣೆಯಿಂದ ಮನೆಗೆ ಹೋಗಿದ್ದ ಎಎಸ್ಐ ಓರ್ವರು ಹೃದಯಾಘಾತಕ್ಕೆ ಬಲಿಯಾಗಿರುವ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿಯಲಿ ನಡೆದಿದೆ.

Home add -Advt

ಎಎಸ್ಐ ಚಂದ್ರಕಾಂತ್ ಹುಟಗಿ ಹೃದಯಾಘಾತದಿಂದ ಸಾವನ್ನಪ್ಪಿದವರು. ಕಲಘಟಗಿ ಎಎಸ್ಐ ಆಗಿದ್ದ ಚಂದ್ರಕಾಂತ್ ಪೊಲ್ಸ್ ಠಾಣೆಯಿಂದ ಮನೆಗೆ ವಿಶ್ರಾಂತಿಗೆಂದು ಹೋದವರು ಅಲ್ಲಿಯೇ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

ಯಾವುದೇ ಅನಾರೋಗ್ಯ ಸಮಸ್ಯೆಯೂ ಇರಲಿಲ್ಲ. ಆರೋಗ್ಯದಿಂದ ಇದ್ದ ಎ ಎಸ್ ಐ ಏಕಾಏಕಿ ಮೃತಪಟ್ಟಿದ್ದು, ಕುಟುಂಬಕ್ಕೆ ಹಾಗೂ ಹಿರಿಯ ಅಧಿಕಾರಿಗಳಿಗೂ ಶಾಕ್ ತಂದಿದೆ.

Related Articles

Back to top button